Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    KPSC ಹಗರಣ: ಸಂಪೂರ್ಣ ವರದಿ ಬರುವವರೆಗೆ ಮಾತನಾಡಲ್ಲ- ಸಿಎಂ ಡಿಕೆ ಶಿವಕುಮಾರ್

    Source: just kannada

    31 Aug 2026, 11:26 AM
    2 days ago

    ಬೆಂಗಳೂರು,ಆಗಸ್ಟ್,31,2026 (www.justkannada.in): ಕೆಪಿಎಸ್ ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಆಗಿ ಸಂಪೂರ್ಣ ವರದಿ ಬರುವವರೆಗೆ ನಾನು ಮಾತನಾಡಲ್ಲ. ಕಾಲವೇ ಉತ್ತರ ಕೊಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ತನಿಖೆ ವಿಚಾರವಾಗಿ ಮಾತನಾಡಲ್ಲ.  ಪ್ರಕರಣದಲ್ಲಿ ಯಾರ್ಯಾರನ್ನು ಅರೆಸ್ಟ್ ಮಾಡಿದ್ದಾರೋ ಗೊತ್ತಿಲ್ಲ. ಯಾರ್ಯಾರು ಭಾಗಿಯಾಗಿದ್ದಾರೂ ಅವರನ್ನ ಬಂಧಿಸುತ್ತಾರೆ. ಕೆಪಿಎಸ್ ಸಿ ಅಧ್ಯಕ್ಷರನ್ನ ನೇಮಕ ಮಾಡಿದ್ದು ಯಾರು?   ಸಿಎಂ ಆಗಿ ಸಂಪೂರ್ಣವರದಿ ಬರುವವರೆಗೆ ಮಾತನಾಡಲ್ಲ.  ಕಾಲವೇ ಉತ್ತರ ಕೊಡುತ್ತೆ ಎಂದರು. […] The post KPSC ಹಗರಣ: ಸಂಪೂರ್ಣ ವರದಿ ಬರುವವರೆಗೆ ಮಾತನಾಡಲ್ಲ- ಸಿಎಂ ಡಿಕೆ ಶಿವಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ನೇಮಕಾತಿ ಅಕ್ರಮ: ರಾಜೀನಾಮೆ ಸವಾಲು ಹಾಕಿದ ಸಚಿವ ಖರ್ಗೆಗೆ ಕೇಂದ್ರ ಸಚಿವ HDK ತಿರುಗೇಟು
    Next Article
    ಶಿವಮೊಗ್ಗದಲ್ಲಿ ನಡೆದ ರಾಜಕೀಯ, ಕ್ರೈಂ ಸೇರಿದಂತೆ ಇನ್ನಿತರೇ ಸುದ್ದಿಗಳು ನಿಮ್ಮ ಇ-ಪೇಪರ್​​​ನಲ್ಲಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment