Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾಂಗ್ರೆಸ್ ಸದಸ್ಯರ ಅಮಾನತಿಗೆ MLC ಸಿ.ಟಿ ರವಿ ಆಗ್ರಹ

    Source: just kannada

    04 Feb 2026, 02:34 PM
    1 month ago

    ಬೆಂಗಳೂರು,ಜನವರಿ,23,2026 (www.justkannada.in):  ನಿನ್ನೆ ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ತೆರಳುತ್ತಿದ್ದ ರಾಜ್ಯಪಾಲರನ್ನ ಅಡ್ಡಗಟ್ಟಿದ ಆರೋಪ ಸಂಬಂಧ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ,  ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಅದು ಅಗೌರವ ಆಗಲಿದೆ. ಅಂತಹ ಸದಸ್ಯರನ್ನು ಅಮಾನತುಗೊಳಿಸಬೇಕು ಈಗಾಗಲೇ ನಾವು ವಿಧಾನ ಪರಿಷತ್ ಸಭಾಪತಿಗೆ ಮನವಿ ಮಾಡಿದ್ದೇವೆ ಎಂದರು. ಸದನದಲ್ಲಿ  ಕಾಂಗ್ರೆಸ್ ಸದಸ್ಯರು ಅನುಚಿತ ವರ್ತನೆ ತೋರಿದ್ದಾರೆ.  ಅವರ […] The post ಕಾಂಗ್ರೆಸ್ ಸದಸ್ಯರ ಅಮಾನತಿಗೆ MLC ಸಿ.ಟಿ ರವಿ ಆಗ್ರಹ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
    Click here to Read More
    Previous Article
    ಭಾಷಣ ಪೂರ್ತಿ ಓದಬೇಕಿತ್ತು: ಗೋ ಬ್ಯಾಕ್ ಗವರ್ನರ್ ಎಂದು ಎಲ್ಲರೂ ಹೇಳಿಲ್ಲ- ಸಚಿವ ಸತೀಶ್ ಜಾರಕಿಹೊಳಿ
    Next Article
    ರಾಜ್ಯಪಾಲರು ರಾಷ್ಟ್ರಗೀತೆ ಹಾಡದೆ ಹೋಗಿದ್ದು ಸಂವಿಧಾನದ ಉಲ್ಲಂಘನೆ- ಸಿಎಂ ಸಿದ್ದರಾಮಯ್ಯ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment