Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಂಘ ಪರಿವಾರ ಅಸ್ಪøಶ್ಯತೆ ನಿವಾರಣೆಗೂ ಆದ್ಯತೆ ನೀಡಲಿ : ಪಿ.ಜೆ.ಮಹಾಂತೇಶ್

    Source: Dinamana

    03 Feb 2026, 06:43 PM
    1 month ago

    ಹರಿಹರ: ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣಾದಾಯಕವಾಗಿದ್ದ ವಂದೇ ಮಾತರಂ ಗೀತೆ ರಚನೆ ಯಾಗಿ 150ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಸಂಘ ಪರಿವಾರ ಹಾಗೂ ಬಿಜೆಪಿಯವರು ದೇಶದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪøಶ್ಯತೆ ನಿವಾರಣೆಗೂ ಆಧ್ಯತೆ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ. ವಂದೇ ಮಾತರಂ ಗೀತೆ ಸಂಭ್ರಮಾಚರಣೆಗಾಗಿ ಇಡೀ ದೇಶದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯವರು ಆಂದೋಲನದ ರೀತಿಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಶಕ್ತಿ ಮೀರಿ ಶ್ರಮಿಸುತ್ತಿರುವುದು ಸಂತಸದ ವಿಷಯವೇ […]

    Click here to Read More
    Previous Article
    ‘ಉತ್ತಮ ಮಹಿಳಾ ಪತ್ರಕರ್ತೆ ಪ್ರಶಸ್ತಿಗೆ’ ಹೊಸದಿಗಂತ ಚಿಕ್ಕೋಡಿ ವರದಿಗಾರ್ತಿ ವಿಮಲಾ ಚಿನಕೇಕರ ಭಾಜನ
    Next Article
    ಸಾರಿಗೆ ಪ್ರಾಧಿಕಾರದ ಸಭೆ | ವಾಹನಗಳ ಮೇಲೆ ಜಾಹೀರಾತು ಅಳವಡಿಕೆಗೆ ಅನುಮೋದನೆ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment