Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮೊದಲು ರಾಜ್ಯದ ಕನ್ನಡಿಗರಿಗೆ ಮನೆ ಕೊಡಿ- ಸರ್ಕಾರಕ್ಕೆ ಸಿ.ಟಿ ರವಿ ಒತ್ತಾಯ

    1 week ago

    ಬೆಂಗಳೂರು,ಜನವರಿ,5,2026 (www.justkannada.in):  ಕೋಗಿಲು ಲೇ ಔಟ್ ನಲ್ಲಿ ಅಕ್ರಮ ಮನೆಗಳನ್ನ ತೆರವಿನಿಂದಾಗಿ ನಿರಾಶ್ರಿತರಾದವರಿಗೆ ಮನೆ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಕಳೆದ 30 ವರ್ಷಗಳಿಂದ 65 ಲಕ್ಷ ಜನ ನೋಂದಣಿ ಮಾಡಿಸಿದ್ದಾರೆ. ವಸತಿ ರಹಿತ ಎಂದು ನೋಂದಣಿ ಮಾಡಿಸಿದ್ದಾರೆ. ನಿಮಗೆ ಪಾಕಿಸ್ತಾನದವರನ್ನ ಕಂಡರೆ ಪ್ರೀತಿ ಅಂತಾ ನಮಗೆ ಗೊತ್ತು.  ನೀವು ಮೊದಲು ರಾಜ್ಯದ ಕನ್ನಡಿಗರಿಗೆ ಮನೆ ಕೊಡಿ ಅಮೇಲೆ ನಿಮ್ಮ ಮಾನವೀಯತೆ […]

    The post ಮೊದಲು ರಾಜ್ಯದ ಕನ್ನಡಿಗರಿಗೆ ಮನೆ ಕೊಡಿ- ಸರ್ಕಾರಕ್ಕೆ ಸಿ.ಟಿ ರವಿ ಒತ್ತಾಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.



    ಬೆಂಗಳೂರು,ಜನವರಿ,5,2026 (www.justkannada.in):  ಕೋಗಿಲು ಲೇ ಔಟ್ ನಲ್ಲಿ ಅಕ್ರಮ ಮನೆಗಳನ್ನ ತೆರವಿನಿಂದಾಗಿ ನಿರಾಶ್ರಿತರಾದವರಿಗೆ ಮನೆ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.

    ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಕಳೆದ 30 ವರ್ಷಗಳಿಂದ 65 ಲಕ್ಷ ಜನ ನೋಂದಣಿ ಮಾಡಿಸಿದ್ದಾರೆ. ವಸತಿ ರಹಿತ ಎಂದು ನೋಂದಣಿ ಮಾಡಿಸಿದ್ದಾರೆ. ನಿಮಗೆ ಪಾಕಿಸ್ತಾನದವರನ್ನ ಕಂಡರೆ ಪ್ರೀತಿ ಅಂತಾ ನಮಗೆ ಗೊತ್ತು.  ನೀವು ಮೊದಲು ರಾಜ್ಯದ ಕನ್ನಡಿಗರಿಗೆ ಮನೆ ಕೊಡಿ ಅಮೇಲೆ ನಿಮ್ಮ ಮಾನವೀಯತೆ ತೋರಿಸಿ ಎಂದು ಕುಟುಕಿದರು.

    ಬಾಂಗ್ಲಾದೇಶದವರಿಗೆ ಮನೆ ನೀಡಿ ಅ ಮೇಲೆ ಬಾಂಬ್ ಹಾಕ್ತಾರೆ ಜೆ.ಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಿದ್ದಾರೆ.  ಅಯ್ಯಪ್ಪ ಮಾಲೆ ಹಾಕಿದವರ ಮೇಲೆ ಹಲ್ಲೆ ಮಾಡುತ್ತಾರೆ ಅಂಥವರಿಗೆ ಸರ್ಕಾರ ಮನೆಗಳನ್ನ ಕಟ್ಟಕೊಡಲು ಮುಂದಾಗುತ್ತೆ. ರಾಮನ ಹೆಸರಿನವರು ಸಿಎಂ,  ಶಿವನ ಹೆಸರಿನವರು ಡಿಸಿಎಂ. ಆದರೂ ಸಿದ್ದರಾಮಯ್ಯ,  ಡಿಕೆ ಶಿವಕುಮಾರ್ ಗೆ ಹಿಂದೂಗಳ ಮೇಲೆ ಪ್ರೀತಿ ಇಲ್ಲ ಪಶ್ಚಿಮ ಬಂಗಾಳ ಗಡಿಯಿಂದ ಬಾಂಗ್ಲಾದವರು ಬರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಕಡೆಗೆ ಬೊಟ್ಟು ಮಾಡುತ್ತಾರೆ ಎಂದು ಕಿಡಿಕಾರಿದರು.

    Key words:  houses, Kannadigas, first, MLC, CT Ravi

    The post ಮೊದಲು ರಾಜ್ಯದ ಕನ್ನಡಿಗರಿಗೆ ಮನೆ ಕೊಡಿ- ಸರ್ಕಾರಕ್ಕೆ ಸಿ.ಟಿ ರವಿ ಒತ್ತಾಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    ಬಜೆಟ್ ಬಳಿಕ ಅಧಿಕಾರ ಹಂಚಿಕೆ ಎಂದು ಹೇಳಿಲ್ಲ: ಸಿಎಂ ರೇಸ್ ನಲ್ಲೂ ನಾನಿಲ್ಲ- ಸಚಿವ ಸತೀಶ್ ಜಾರಕಿಹೊಳಿ
    Next Article
    ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment