Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳವಳ್ಳಿ| ಕೆ.ಆರ್.ಎಸ್ ಕಾರ್ಯಕರ್ತನಿಗೆ ಇ.ಓ ಬೆದರಿಕೆ ಆರೋಪ : ದೂರು

    Source: Nudikarnataka

    04 Feb 2026, 05:51 AM
    1 month ago

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಪಂಚಾಯತಿಯ ಇ.ಓ. ಶ್ರೀನಿವಾಸ್ ಅವರು ಇಂದು(ಶುಕ್ರವಾರ) ಮುಂಜಾನೆ ತಮಗೆ ಮೊಬೈಲ್ ಕರೆ ಮಾಡಿ ಸರ್ಕಾರಿ ಕಚೇರಿಗಳಿಗೆ ಇನ್ನು ಮುಂದೆ ಭೇಟಿ ನೀಡಿ ದಾಂಧಲೆ ಮಾಡಿದರೆ ನಾನೇ ಖುದ್ದಾಗಿ ಡಿ.ಜಿ/ಐಜಿ ಅವರಿಗೆ ದೂರನ್ನು ಸಲ್ಲಿಸಿ ಎಫ್.ಐ.ಆರ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಕೆ.ಆರ್.ಎಸ್ ಪಕ್ಷದ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ದೂರಿದ್ದಾರೆ. ಅಧಿಕಾರಿಯ ಈ ಬೆದರಿಕೆಯನ್ನು ಉಲ್ಲೇಖಿಸಿ ಅವರು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು, ಇ.ಓ ಶ್ರೀನಿವಾಸ್ ನಮಗೆ […] The post ಮಳವಳ್ಳಿ| ಕೆ.ಆರ್.ಎಸ್ ಕಾರ್ಯಕರ್ತನಿಗೆ ಇ.ಓ ಬೆದರಿಕೆ ಆರೋಪ : ದೂರು appeared first on nudikarnataka.
    Click here to Read More
    Previous Article
    ಮಾದಾರ ಚೆನ್ನಯ್ಯ ಸಭಾ ಭವನದಲ್ಲಿ ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ
    Next Article
    ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಅಗತ್ಯ : ನಟಿ ಶೃತಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment