Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

     ಮಂಡ್ಯ | ಶಾಂತಿ ಸೌಹಾರ್ದತೆಗಾಗಿ ನಾಳೆ ಹಿಂದೂ-ಮುಸ್ಲಿಮರ ವಾಲಿಬಾಲ್ ಪಂದ್ಯಾವಳಿ

    Source: Nudikarnataka

    04 Feb 2026, 05:20 AM
    1 month ago

    ಗಣರಾಜ್ಯೋತ್ಸವದ ಅಂಗವಾಗಿ ಹಾಗೂ ಮಂಡ್ಯದಲ್ಲಿ ಶಾಂತಿಸೌಹಾರ್ದತೆ ಮತ್ತು ಭ್ರಾತೃತ್ವದ ಸಂದೇಶ ಸಾರುವ ಸಂಕೇತವಾಗಿ ಇದೇ ಭಾನುವಾರ ಜ.25ರಂದು ಮಂಡ್ಯದ ಈದ್ಗಾ ಮೈದಾನದಲ್ಲಿ ಹಿಂದೂ-ಮುಸ್ಲಿಂರ ವಾಲಿಬಾಲ್ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ. ಮಂಡ್ಯದ ಮದರಸ ಫಕ್ರುಲ್ ಲೂಮ್ ನೋಮಾನಿಯಾ ಅರೇಬಿಕ್ ಕಾಲೇಜ್ ಸಹಯೋಗದಲ್ಲಿ ಮಂಡ್ಯನಗರದ ಶಂಕರಮಠದಲ್ಲಿರುವ ಈದ್ಗಾ ಮೈದಾನದಲ್ಲಿ ಈ ಪಂದ್ಯಾವಳಿಯನ್ನ ಆಯೋಜಿಸಲಾಗಿದ್ದು, ಕಾಲೇಜಿನ ಮುಖ್ಯಸ್ಥರಾದ ಮುಫ್ತಿ ರಿಜ್ವಾನ್ ಅಹಮದ್ ಹಾಗೂ ನಗರಸಭೆ ಸದಸ್ಯೆ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಡ್ಯದಲ್ಲಿ ಇತ್ತೀಚೆಗೆ ಕೋಮು ಸಂಘರ್ಷ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅದನ್ನ ಹೋಗಲಾಡಿಸಲು […] The post  ಮಂಡ್ಯ | ಶಾಂತಿ ಸೌಹಾರ್ದತೆಗಾಗಿ ನಾಳೆ ಹಿಂದೂ-ಮುಸ್ಲಿಮರ ವಾಲಿಬಾಲ್ ಪಂದ್ಯಾವಳಿ appeared first on nudikarnataka.
    Click here to Read More
    Previous Article
    ಮಾರುಕಟ್ಟೆ ಧಾರಣೆ | ಜನವರಿ 24 | ಹತ್ತಿ ರೇಟ್ ಎಷ್ಟಿದೆ?
    Next Article
    ಆರ್‌ಬಿಐ ನೇಮಕಾತಿ 2026: 572 ಆಫೀಸ್ ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment