Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಉಲ್ಲಸಯುತ ಜೀವನಕ್ಕೆ ಕಲೆ ಶಕ್ತಿ : ದಾವಣಗೆರೆ ವಿಶ್ವವಿದ್ಯಾನಿಲಯ ಪ್ರೊ.ಕುಂಬಾರ

    Source: Dinamana

    03 Feb 2026, 07:58 PM
    1 month ago

    ದಾವಣಗೆರೆ: ಮನಸ್ಸಿಗೆ ಉಲ್ಲಾಸ ನೀಡಿ, ಓದಿಗೆ ಹೊಸ ಚೈತನ್ಯ ನೀಡುವ ಶಕ್ತಿ ಕಲೆಗಿದೆ. ಕ್ರೀಡೆ, ಚಿತ್ರಕಲೆ, ಸಂಗೀತ, ನೃತ್ಯದಂತಹ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉಲ್ಲಾಸಯುತ ಉನ್ನತ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯಲ್ಲಿ ಶನಿವಾರ ಏರ್ಪಡಿಸಿದ್ದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಶಿವಗಂಗೋತ್ರಿ ಯುವಜನೋತ್ಸವ-೨೬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಓದಿನ ನಡುವೆ ಇಷ್ಟದ ಸಂಗೀತದ ಆಲಾಪ ಕೇಳುತ್ತಿದ್ದಂತೆ ಮನಸ್ಸಿಗೆ ಮುದ ಸಿಗುತ್ತದೆ. ಹಾಗೆಯೇ ಪದವಿ ಅಧ್ಯಯನದ ಪಠ್ಯದ […]
    Click here to Read More
    Previous Article
    HEALTH TIPS: ಮಲಗುವಾಗ ಕೂದಲಿನ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ..?
    Next Article
    ENTERTAINMENT: ಖ್ಯಾತ ನಟ ಪ್ರಭಾಸ್​ಗೆ ಪೂಜಾ ಹೆಗ್ಡೆ ಕಪಾಳಮೋಕ್ಷ!? ಅಸಲಿ ಮ್ಯಾಟ್ರು ಬ್ಯಾರೆನೇ ಐತಿ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment