Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಂದೀಪ್ ನಾರಾಯಣ್ ಅವರ ‘ಕರ್ನಾಟಿಕ್ ವೋಕಲ್ ಕನ್ಸರ್ಟ್’ ಸಂಗೀತ ಕಛೇರಿ

    Source: nammaudupi

    04 Feb 2026, 08:46 AM
    1 month ago

    ಉಡುಪಿ, ಜ.25: ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ನಿಮಿತ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಖ್ಯಾತ ಗಾಯಕ ಚೆನ್ನೈನ ಸಂದೀಪ್ ನಾರಾಯಣ್ ಅವರು ‘ಕರ್ನಾಟಿಕ್ ವೋಕಲ್ ಕನ್ಸರ್ಟ್’ ಸಂಗೀತ ಕಛೇರಿ ನಡೆಸಿದರು. ವಯೋಲಿನ್ ನಲ್ಲಿ ಡಾ. ನಿಶಾಂತ್ ಚಂದ್ರನ್, ಮೃದಂಗದಲ್ಲಿ ತುಮಕೂರು ಬಿ. ರವಿಶಂಕರ್, ಖಂಜಿರಾದಲ್ಲಿ ಗುರು ಪ್ರಸನ್ನ ಬೆಂಗಳೂರು ವಾದ್ಯ ಸಹಕಾರ ನೀಡಿದರು. ವಿದ್ವಾನ್ ಪ್ರೊ. ಎಂ.ಎಲ್. ಸಾಮಗ ಎಲ್ಲ ಕಲಾವಿದರನ್ನು ಶ್ರೀಕೃಷ್ಣ ಮಠದ ಪರವಾಗಿ ಸ್ವಾಗತಿಸಿ, ಪ್ರೇಕ್ಷಕರಿಗೆ […] The post ಸಂದೀಪ್ ನಾರಾಯಣ್ ಅವರ ‘ಕರ್ನಾಟಿಕ್ ವೋಕಲ್ ಕನ್ಸರ್ಟ್’ ಸಂಗೀತ ಕಛೇರಿ appeared first on Namma Udupi Bulletin.
    Click here to Read More
    Previous Article
    DkShivakumar on Gangotsava: ಚನ್ನಪಟ್ಟಣದ ಬೊಂಬೆನಾಡ ಗಂಗೋತ್ಸವದಲ್ಲಿ ಮಂಕುತಿಮ್ಮನ ಕಗ್ಗದ ಸಾಲುಗಳನ್ನ ಹೇಳಿದ್ರು DK
    Next Article
    ಕಾರ್ಕಳ ಕಾಂಗ್ರೆಸ್ ಕ್ರೀಡಾಕೂಟ ರಾಜ್ಯಕ್ಕೆ ಮಾದರಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment