Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗಗನಯಾತ್ರಿ ಶುಭಾಂಶು ಶುಕ್ಲಾಗೆ ದೇಶದ ಅತ್ಯುನ್ನತ ಅಶೋಕ ಚಕ್ರ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ

    Source: Guaranteenws

    04 Feb 2026, 12:59 PM
    1 month ago

    ನವದೆಹಲಿ: 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಪ್ರತಿಮ ಸಾಹಸ ತೋರಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿಯಾದ ‘ಅಶೋಕ ಚಕ್ರ’ ನೀಡಿ ಗೌರವಿಸಿದರು. ಸಾಮಾನ್ಯವಾಗಿ ಯುದ್ಧಭೂಮಿ ಅಥವಾ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ನೀಡಲಾಗುವ ಅಶೋಕ ಚಕ್ರವನ್ನು, ಬಾಹ್ಯಾಕಾಶಯಾನದ ಸಾಹಸಕ್ಕಾಗಿ ನೀಡಿರುವುದು ಅತ್ಯಂತ ಅಪರೂಪದ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆದ ಸಂಕೀರ್ಣ ಮತ್ತು ಅಪಾಯಕಾರಿ ಕಾರ್ಯಾಚರಣೆಯೊಂದರಲ್ಲಿ, ಸಣ್ಣ ತಪ್ಪು ಸಂಭವಿಸಿದರೂ […] Source
    Click here to Read More
    Previous Article
    CRIME : ಹೆಣ್ಣು ಮಗುವನ್ನು ಸಾಕಲು ಕಷ್ಟ ಎಂದು ಮಾರಾಟ – ಐವರು ಅರೆಸ್ಟ್.!
    Next Article
    ಪ್ರತಿಯೊಬ್ಬ ಭಾರತೀಯರಿಗೂ ಜ.26 ಮಹತ್ವದ ದಿನ – ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment