Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕನ್ನಡ ಬಾವುಟ ಕಿತ್ತವರಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟ ಕಿಚ್ಚ ಸುದೀಪ್‌: ಸಿಸಿಎಲ್ ಮೈದಾನದಲ್ಲಿ ಅಬ್ಬರಿಸಿ ಕರ್ನಾಟಕ ಬುಲ್ಲೋಜರ್ಸ್

    Source: Guaranteenws

    04 Feb 2026, 01:48 AM
    1 month ago

    ಕೊಯಮತ್ತೂರು: ಸೇಡು ತೀರಿಸಿಕೊಳ್ಳುವುದು ಎಂದರೆ ಕೇವಲ ಕೂಗಾಡುವುದಲ್ಲ, ಎದುರಾಳಿಯ ಅಂಗಳದಲ್ಲೇ ಗೆದ್ದು ನಮ್ಮ ಬಾವುಟ ಹಾರಿಸುವುದು. ಈ ಮಾತನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ. ತಮಿಳುನಾಡಿನ ಈರೋಡ್‌ನಲ್ಲಿ ಕನ್ನಡದ ಬಾವುಟಕ್ಕೆ ನಡೆದಿದ್ದ ಅವಮಾನಕ್ಕೆ, ಸುದೀಪ್ ಅದೇ ತಮಿಳುನಾಡಿನ ಮಣ್ಣಿನಲ್ಲಿ ಕನ್ನಡದ ಪತಾಕೆ ಹಾರಿಸುವ ಮೂಲಕ ಸೈಲೆಂಟ್ ಆಗಿಯೇ ಖಡಕ್ ಉತ್ತರ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕನ್ನಡಿಗ ಮಾಲಾಧಾರಿಗಳಿಗೆ ತಮಿಳುನಾಡಿನ ಈರೋಡ್ ಬಳಿ ಕಹಿ ಅನುಭವವಾಗಿತ್ತು. ಕನ್ನಡಿಗರ […] Source
    Click here to Read More
    Previous Article
    APEX BANK : ಅಪೆಕ್ಸ್ ಬ್ಯಾಂಕ್ ಎಲೆಕ್ಷನ್ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ
    Next Article
    ಇನ್ಮುಂದೆ ಬದರಿನಾಥ್‌, ಕೇದಾರನಾಥ್‌ನಲ್ಲಿ ಅನ್ಯ ಧರ್ಮದವರಿಗೆ ಪ್ರವೇಶ ನಿಷೇಧ..!

    Related ಸಿನಿಮಾ Updates:

    Are you sure? You want to delete this comment..! Remove Cancel

    Comments (0)

      Leave a comment