Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದಾವಣಗೆರೆ ವಿಶ್ವವಿದ್ಯಾನಿಲಯ|ಮೂವರಿಗೆ ಗೌರವ ಡಾಕ್ಟರೇಟ್ :ಪ್ರೊ.ಕುಂಬಾರ

    Source: Dinamana

    03 Feb 2026, 11:51 PM
    1 month ago

    ದಾವಣಗೆರೆ :  ನಿವೃತ್ತ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ಧಪ್ಪ, ಶೈಕ್ಷಣಿಕ ಸಂಘಟಕ, ಹೋರಾಟಗಾರ ಮತ್ತು ಹಿರಿಯ ಪ್ರಾಧ್ಯಾಪಕ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ ಮತ್ತು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಸಮಾಜ ಸೇವಕ ಎಂ.ರಾಮಪ್ಪ ಅವರಿಗೆ ಈ ಬಾರಿ ವಿಶ್ವವಿದ್ಯಾನಿಲಯ ವತಿಯಿಂದ ಡಿ.ಲಿಟ್- ಗೌರವ ಡಾಕ್ಟರೇಟ್  ಪ್ರದಾನ ಮಾಡಲಾಗುತ್ತಿದೆ. ರಾಜ್ಯಪಾಲರು ಈ ಆಯ್ಕೆ ಮಾಡಿದ್ದಾರೆ ಎಂದು ಪ್ರೊ.ಕುಂಬಾರ ಹೇಳಿದರು. ಶ್ರೀಯುತರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗುರುತರ ಸೇವೆ, ಸಮಾಜಪರ ಕಾಳಜಿಯ ಕಾರ್ಯಗಳು ಮತ್ತು ಶೈಕ್ಷಣಿಕ ಉನ್ನತಿಗೆ ನೀಡಿದ ಕೊಡುಗೆಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ ಎಂದು ಹೇಳಿದರು. […]
    Click here to Read More
    Previous Article
    ರಕ್ಕಸಪುರದೋಳ್ ರಾಜ್ ಶೆಟ್ಟಿ..ಬೆನ್ತಟ್ಟಿದ ಕಿಚ್ಚ ಸುದೀಪ್‌, ಜೋಗಿ ಪ್ರೇಮ್
    Next Article
    SIDDAGANGA MUTT: ಸುಳ್ಳಾಯ್ತಾ ಸರ್ಕಾರದ ಆಶ್ವಾಸನೆ? ಸಿದ್ದಗಂಗಾ ಮಠಕ್ಕೆ ಮತ್ತೇ ನೀರಿನ ಸಮಸ್ಯೆ..!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment