Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಂಕೇಗೌಡರ ‘ಪುಸ್ತಕ ಮನೆ’ಗೆ ಸರ್ಕಾರದ ಆಸರೆ : ಸಚಿವ ತಂಗಡಗಿ ಸ್ಪಂದನೆ

    Source: Nudikarnataka

    04 Feb 2026, 01:31 PM
    1 month ago

    ಪುಸ್ತಕಗಳ ಜೋಡಣೆಗೆ ಅನುದಾನ ನೀಡಲು ಕಡತ ಮಂಡಿಸಲು ಸಚಿವ ಸೂಚನೆ ಎಚ್.ಕೆ.ಪಾಟೀಲರಿಂದ ಸಾಂಸ್ಕೃತಿಕ ಪ್ರವಾಸಿ ತಾಣ ಘೋಷಣೆಗಾಗಿ ಸ್ಥಳಕ್ಕೆ ಭೇಟಿ ಭರವಸೆ ಮಂಡ್ಯದ ‘ಅಕ್ಷರ ಸಂತ’ ಶ್ರೀ ಅಂಕೇಗೌಡರ ಅಪರೂಪದ ಜ್ಞಾನ ಭಂಡಾರವನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿರುವ ಸುಮಾರು 25 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು ಅಗತ್ಯವಿರುವ ಪುಸ್ತಕದ ರ್ಯಾಕ್‌ಗಳ (Bookshelves) ಅಳವಡಿಕೆಗೆ ಅನುದಾನ ಮಂಜೂರು ಮಾಡುವ ಕುರಿತು ಕಡತ ಮಂಡಿಸುವಂತೆ ಅಧಿಕಾರಿಗಳಿಗೆ ಸಚಿವ ಶಿವರಾಜ್‌ ತಂಗಡಗಿ ಸೂಚಿಸಿದ್ದಾರೆ. ಗುರುವಾರ […] The post ಅಂಕೇಗೌಡರ ‘ಪುಸ್ತಕ ಮನೆ’ಗೆ ಸರ್ಕಾರದ ಆಸರೆ : ಸಚಿವ ತಂಗಡಗಿ ಸ್ಪಂದನೆ appeared first on nudikarnataka.
    Click here to Read More
    Previous Article
    ಅವಹೇಳನಕಾರಿ ಹೇಳಿಕೆ : ಶಿವರಾಮೇಗೌಡ ಕ್ಷಮೆಯಾಚನೆಗೆ ಆಗ್ರಹ
    Next Article
    SESSION: ಗಾಂಧಿ v/s ಸಂಘಪ್ಪ ಸದ್ದು; ಜಾಹೀರಾತಿಗೆ ಸರ್ಕಾರದ ಸಮರ್ಥನೆ, ಮುಂದೇನಾಯ್ತು?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment