Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಾಗರ ಮಾರಿಕಾಂಬ ಜಾತ್ರೆಗೆ ನಟ ಶಿವರಾಜ್ ಕುಮಾರ್‌ಗೆ ಆಹ್ವಾನ

    Source: malenadutoday

    04 Feb 2026, 05:49 AM
    1 month ago

    ಬೆಂಗಳೂರು: ಫೆಬ್ರವರಿ 2 ಮತ್ತು 3 ರಿಂದ ಆರಂಭಗೊಳ್ಳಲಿರುವ ಸಾಗರದ ವಿಶ್ವಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು  ಬೆಂಗಳೂರಿನಲ್ಲಿ ನಟಶಿವರಾಜ್ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಜಾತ್ರೆಗೆ ಬರಲು ಕೋರಿದರು. ಬೆಂಗಳೂರಿನಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, ಶಾಸಕರು ದೇವಿಯ ಭಾವಚಿತ್ರ ನೀಡಿ ಗಣ್ಯರನ್ನು ಆಹ್ವಾನಿಸಿದರು. ಶಾಸಕರ ... Read more
    Click here to Read More
    Previous Article
    BENGALURU AIRPORT: : 2033ರವರೆಗೆ ಬೆಂಗಳೂರಿಗೆ 2ನೇ ಏರ್‌ಪೋರ್ಟ್ ಇಲ್ವಾ? – ಕೇಂದ್ರ ಹೇಳಿದ್ದೇನು?
    Next Article
    AJIT PAWAR : ಕಡೆ ಕ್ಷಣದಲ್ಲಿ ಬದಲಾಗಿದ್ದ ಅಜಿತ್‌ ಪವಾರ್‌ ವಿಮಾನ ಚಲಾಯಿಸಬೇಕಿದ್ದ ಪೈಲಟ್‌

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment