Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಿರುಪತಿ ಲಡ್ಡು ವಿವಾದ: ಗೋಮಾಂಸ-ಹಂದಿ ಕೊಬ್ಬು ಇಲ್ಲ, ಸಿಬಿಐ ಸ್ಪಷ್ಟನೆ

    Source: Guaranteenws

    04 Feb 2026, 05:35 AM
    1 month ago

    ತಿರುಪತಿ: ವಿಶ್ವವಿಖ್ಯಾತ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಬಳಸಲಾಗುತ್ತಿದ್ದ ತುಪ್ಪದ ಕುರಿತು ಉದ್ಭವಿಸಿದ್ದ ಭಾರೀ ವಿವಾದಕ್ಕೆ ಇದೀಗ ಮಹತ್ವದ ತಿರುವು ದೊರೆತಿದೆ. ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ಸಮಗ್ರ ತನಿಖೆಯ ಬಳಿಕ, ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ಗೋಮಾಂಸ ಅಥವಾ ಹಂದಿ ಕೊಬ್ಬು ಬಳಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಈ ತುಪ್ಪವು ಶುದ್ಧ ಹಸುವಿನ ತುಪ್ಪವಾಗಿರದೇ, ಸಸ್ಯಜನ್ಯ ಎಣ್ಣೆ ಹಾಗೂ ವಿವಿಧ ರಾಸಾಯನಿಕಗಳ ಮಿಶ್ರಣದಿಂದ ತಯಾರಿಸಲಾಗುತ್ತಿತ್ತು ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. […] Source
    Click here to Read More
    Previous Article
    CONGRESS: ಸಿದ್ದರಾಮಯ್ಯ ಇಳೀಬೇಕು ಎಂದಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಗೆ ಜಿಬಿಎ ಟಿಕೆಟ್?
    Next Article
    ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಒಳ್ಳೆಯದೋ ಅಥವಾ ಕಾಫಿ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment