Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಉಚ್ಚಂಗಿದುರ್ಗ|ಭಕ್ತಿಯಲ್ಲಿ ಮಿಂದೆದ್ದ ಉಚ್ಚೆಂಗೆಮ್ಮ ಭಕ್ತರು : ಭಕ್ತರ ದಂಡು ನಿಯಿಂತ್ರಿಸಲು ಪೊಲೀಸರ ಹರಸಾಹಸ

    Source: Dinamana

    04 Feb 2026, 05:36 AM
    1 month ago

    ಹರಪನಹಳ್ಳಿ : ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ಪುಣ್ಯ ಕ್ಷೇತ್ರಕ್ಕೆ ಭರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡಿದ್ದರು. ಸುಮಾರು 600 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ನೆಲಸಿರುವ ಉಚ್ಚೆಂಗೆಮ್ಮ ದೇವಿಗೆ ಹರಿಹರ ಬಾಗಿಲು, ಪಾದಗಟ್ಟೆ ದ್ವಾರ, ತೋಪಿನ ದುರ್ಗಮವಾದ ಬೆಟ್ಟದ ಕಿರಿದಾದ ದಾರಿಯಲ್ಲಿ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಭಕ್ತರು ದರ್ಶನಕ್ಕೆ ಬಂದಿದ್ದರು. ಹುಣ್ಣಿಮೆಗಳಲ್ಲಿಯೇ ಭರತ ಹುಣ್ಣಿಮೆಯು ಉಚ್ಚೆಂಗೆಮ್ಮ ದೇವಿ ಭಕ್ತರಿಗೆ ಪವಿತ್ರ ಹಾಗೂ ವಿಶಿಷ್ಟವಾಗಿದೆ. ಹಾಗಾಗಿ ದಾವಣಗೆರೆ, ವಿಜಯನಗರ, […]
    Click here to Read More
    Previous Article
    Health Tips: ನಿಮ್ಮ ಕಾಲುಗಳು ಗಟ್ಟಿಯಾಗಿರ್ಬೇಕಾ? ಉತ್ತಮ ಆರೋಗ್ಯಕ್ಕಾಗಿ 5 ಸರಳ ಸೂತ್ರಗಳು ಇಲ್ಲಿದೆ
    Next Article
    TRAVEL TRIP : ಕಪಲ್ಸ್ ಟ್ರಿಪ್ ಪ್ಲಾನ್ ಮಾಡುತ್ತಿದ್ದೀರಾ..? ಈ ಪ್ಲೇಸ್ ಮಾತ್ರ ಮಿಸ್ ಮಾಡಲೇಬೇಡಿ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment