Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ʼಗಣರಾಗʼ ಪ್ರದರ್ಶನ, ಸಿನಿಮಾ ಮೂಲಕ ಸಮಾಜ, ಲಿಂಗಭೇದ ಮತ್ತು ಕಲೆಯ ಕುರಿತು ಬೆಳಕು ಚೆಲ್ಲಿದ ನಿರ್ದೇಶಕ ದೀಪ್ ಭುಯಾನ್

    Source: Hosakannaada

    03 Feb 2026, 08:10 PM
    1 month ago

    ಅಸ್ಸಾಮಿ ಚಲನಚಿತ್ರ ನಿರ್ದೇಶಕ ದೀಪ್ ಭುಯಾನ್ ಅವರು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ʼಗಣರಾಗʼ (Ganaraaga) ಚಿತ್ರವನ್ನು ಪ್ರಸ್ತುತಪಡಿಸುತ್ತಿರುವುದು ಒಂದು ವಿಶೇಷ ಮತ್ತು ತೃಪ್ತಿದಾಯಕ ಅನುಭವ ಎಂದು ತಿಳಿಸಿದ್ದಾರೆ. ʼನಿರ್ದೇಶಕನಾಗಿ ತಮ್ಮ ಚಿತ್ರದೊಂದಿಗೆ ಪಾಲ್ಗೊಳ್ಳುತ್ತಿರುವುದು ಹೆಚ್ಚು ಆಪ್ತ ಮತ್ತು ವಿಭಿನ್ನವಾದ ಕ್ಷಣವಾಗಿದೆ ಎಂದು ಅವರು ತಿಳಿಸಿದರು. ಚಲನಚಿತ್ರೋತ್ಸವದ ಪ್ರೀತಿಯ ವಾತಾವರಣ, ಇಲ್ಲಿನ ಜನರ ಸಂವೇದನಾಶೀಲತೆ ಮತ್ತು ಸ್ವತಂತ್ರ ಸಿನಿಮಾಗಳನ್ನು ವೀಕ್ಷಿಸಲು ಸಾಲುಗಟ್ಟಿ ನಿಲ್ಲುವ ಪ್ರೇಕ್ಷಕರ ಉತ್ಸಾಹವನ್ನು ಶ್ಲಾಘಿಸಿದ ಅವರು, ಇಂತಹ ವೇದಿಕೆಗಳು ಅರ್ಥಪೂರ್ಣ ಸಿನಿಮಾಗಳಿಗೆ ಹೆಚ್ಚಿನ […] The post ʼಗಣರಾಗʼ ಪ್ರದರ್ಶನ, ಸಿನಿಮಾ ಮೂಲಕ ಸಮಾಜ, ಲಿಂಗಭೇದ ಮತ್ತು ಕಲೆಯ ಕುರಿತು ಬೆಳಕು ಚೆಲ್ಲಿದ ನಿರ್ದೇಶಕ ದೀಪ್ ಭುಯಾನ್ appeared first on Hosakananda.
    Click here to Read More
    Previous Article
    ಕಲಿತು ಸಿನಿಮಾಗೆ ಬರಬೇಕು, ಬಂದು ಕಲಿಯುವುದಲ್ಲ: ಆರ್. ರತ್ನವೇಲು
    Next Article
     ʼವಿಸ್ಪರ್ಸ್ ಆಫ್ ದಿ ಮೌಂಟೇನ್ʼ: ಸಿನಿಮಾ ಮೂಲಕ ಪರಿಸರ ಜಾಗೃತಿಯ ಕರೆ ನೀಡಿದ ನಿರ್ದೇಶಕ ಜಿಗರ್

    Related ಸಿನಿಮಾ Updates:

    Are you sure? You want to delete this comment..! Remove Cancel

    Comments (0)

      Leave a comment