Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು: ಗೋಶಾಲೆಗೆ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ

    Source: nammaudupi

    04 Feb 2026, 01:56 PM
    1 month ago

    ಬ್ರಹ್ಮಾವರ, ಫೆ.2: ಬ್ರಹ್ಮಾವರದ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಯೋಜನೆಯಲ್ಲಿ ಭಾನುವಾರ ಮೈರ್ ಕೊಮೆಯ ಸಪ್ತಪದಿ ಕನ್ವೆನಷನ್ ಹಾಲ್ ನಲ್ಲಿ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಎಂಬ ಪೌರಾಣಿಕ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರಿಗೆ ಕಾರ್ಯಕ್ರಮದಿಂದ ಸಂಗ್ರಹವಾದ ಒಂದು ಲಕ್ಷ ರುಪಾಯಿ ಮೊತ್ತದ ದೇಣಿಗೆಯನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಉಳಿದ ಒಂದು ಲಕ್ಷದ […] The post ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು: ಗೋಶಾಲೆಗೆ ಎರಡು ಲಕ್ಷದ ಮೂವತ್ತು ಸಾವಿರ ರುಪಾಯಿ ದೇಣಿಗೆ appeared first on Namma Udupi Bulletin.
    Click here to Read More
    Previous Article
    Ragi Poori Recipe: ಮಾಮೂಲಿ ಪೂರಿ ಅಲ್ಲ, ಇದು ರಾಗಿ ಪೂರಿ! ಆರೋಗ್ಯಕ್ಕೆ ಬೆಸ್ಟ್‌, ಎಣ್ಣೆಯೂ ಹೆಚ್ಚು ಬೇಕಿಲ್ಲ!
    Next Article
    ದೊಡ್ಡಪೇಟೆಯಲ್ಲಿ ಹಿಂದೂ ಸಂಗಮ | ಚಿಂತಕ ವಿಕಾಸ್‌ ಪುತ್ತೂರು ಭಾಗೀ | ಶೋಭಾಯಾತ್ರೆಗೆ ಮೆರಗು ತಂದ ಪುಟಾಣಿಗಳು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment