Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಜಾತಶತ್ರು ಜನಪ್ರಿಯ ರಾಜಕಾರಣಿ ಎಂ.ಶ್ರೀನಿವಾಸ್ :  ಸಚಿವ ಚಲುವರಾಯಸ್ವಾಮಿ ಬಣ್ಣನೆ

    Source: Nudikarnataka

    04 Feb 2026, 07:10 AM
    1 month ago

    ಮಂಡ್ಯ: ಮೂರು ಬಾರಿ ಶಾಸಕರಾಗಿ, ಆರು ಬಾರಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ, ಹೋರಾಟಗಾರರಾಗಿ ಸೇವೆ ಸಲ್ಲಿಸಿದ ಎಂ.ಶ್ರೀನಿವಾಸ್ ಅವರು ರಾಜಕಾರಣಿಯಾಗಿದ್ದರೂ ಅಜಾತಶತೃ ಮತ್ತು ಜನಪ್ರೀಯ ನಾಯಕನಾಗಿರುವುದು ಮಾದರಿಯಾದುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೊಂಡಾಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ಮತ್ತು ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ ಮಾಜಿ ಶಾಸಕ ಶ್ರೀನಿವಾಸ್-75 ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ್ದೇ ಒಂದು ರಾಜಕಾರಣವಾದರೆ, ಮಂಡ್ಯದ್ದೇ ಒಂದು ರೀತಿಯ ರಾಜಕಾರಣ […] The post ಅಜಾತಶತ್ರು ಜನಪ್ರಿಯ ರಾಜಕಾರಣಿ ಎಂ.ಶ್ರೀನಿವಾಸ್ :  ಸಚಿವ ಚಲುವರಾಯಸ್ವಾಮಿ ಬಣ್ಣನೆ appeared first on nudikarnataka.
    Click here to Read More
    Previous Article
    CBI RAID: 10 ರಾಜ್ಯಗಳಲ್ಲಿ ಏಕಕಾಲಕ್ಕೆ ಸಿಬಿಐ ರೇಡ್‌, ಸೈಬರ್ ಕ್ರೈಂ ಪ್ರಕರಣದಲ್ಲಿ ಓರ್ವ ಅರೆಸ್ಟ್
    Next Article
    ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ,ಯಶಸ್ಸು ಗಳಿಸಿ : ನ್ಯಾ.ಮಹಾವೀರ.ಮ.ಕರೆಣ್ಣನವರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment