Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾರ್ಯಕ್ರಮ ಮುಗಿಸಿ ಸಾಗರಕ್ಕೆ ಹೋಗುತ್ತಿದ್ದ ಸ್ನೇಹಿತದ್ದ ಬದುಕನ್ನೆ ಮುಗಿಸಿತು ಒಂದು ಘಟನೆ! ನಡೆಯಬಾರದಂತಹ ದುರಂತದಲ್ಲಿ ನಡೆದಿದ್ದು ಇದು!

    Source: malenadutoday

    04 Feb 2026, 04:53 AM
    1 month ago

    Two Friends Die in Car-Canter Collision ಶಿವಮೊಗ್ಗ ಜಿಲ್ಲೆಸಾಗರ ತಾಲೂಕು, ಉಳ್ಳೂರು ಹತ್ತರ ಮೊನ್ನೆ ಭಾನುವಾರ ದಿನ ಅಪಘಾತವಾಗಿದೆ. ಮುಂಡಿಗೆಮಟ್ಟೆ ರಸ್ತೆಯ ತಿರುವಲ್ಲಿ ಕಳೆದ ಭಾನುವಾರ ರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂದಪುರ ಕಡೆಯಿಂದ ಸಾಗರದತ್ತ ಪ್ರಯಾಣಿಸುತ್ತಿದ್ದ ಕಾರು ಮತ್ತು ಎದುರು ದಿಕ್ಕಿನಿಂದ ಅಂದರೆ ಸಾಗರದಿಂದ ಆನಂದಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಆಗಿ ಆಕ್ಸಿಡೆಂಟ್ ಆಗಿತ್ತು. ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಅಸುನೀಗಿದ್ದಾರೆ. ಘಟನೆಯಲ್ಲಿ ... Read more
    Click here to Read More
    Previous Article
    ವಸ್ತು ಎರಡೆರಡಾಗಿ ಕಾಣುವುದು ಕೇವಲ ಕಣ್ಣಿನ ಸಮಸ್ಯೆಯಲ್ಲ! ಈ ಅಪಾಯಕಾರಿ ಸಮಸ್ಯೆಯ ಸಂಕೇತವಾಗಿರಬಹುದಂತೆ
    Next Article
    RAMZAN : ರಂಜಾನ್ ಹಿನ್ನೆಲೆ ಉರ್ದು ಶಾಲೆಗಳ ವೇಳಾಪಟ್ಟಿ ಬದಲಾವಣೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment