Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಇ-ಖಾತಾ ಅವ್ಯವಸ್ಥೆ, ಸಾರ್ವಜನಿಕರ ಪರದಾಟ: ಶಿವಕುಮಾರ್ ಗಂಭೀರ ಆರೋಪ

    Source: just kannada

    04 Feb 2026, 02:22 AM
    1 month ago

    ಮೈಸೂರು,ಫೆಬ್ರವರಿ,3,2026 (www.justkannada.in): ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಮಾಡಿಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರನ್ನು ಪರೋಕ್ಷವಾಗಿ ತಪ್ಪು ದಾರಿಗೆ ತಳ್ಳುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್ ಅವರು, “ಕಳೆದ ಎರಡು ತಿಂಗಳಿನಿಂದ ಇ-ಖಾತಾ ಮಾಡಿಸಿಕೊಳ್ಳಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. ಸ್ವತಃ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರಾಗಿದ್ದರೂ ಸಮಸ್ಯೆ ಬಗೆಹರಿಯದಿರುವುದು ದುರಂತ” ಎಂದು  ಬೇಸರ ವ್ಯಕ್ತಪಡಿಸಿದರು. ಇ-ಖಾತಾ ವ್ಯವಸ್ಥೆ ಸಂಪೂರ್ಣ ಗೊಂದಲಗೊಂಡಿದ್ದು, ಇದನ್ನು […] The post ಇ-ಖಾತಾ ಅವ್ಯವಸ್ಥೆ, ಸಾರ್ವಜನಿಕರ ಪರದಾಟ: ಶಿವಕುಮಾರ್ ಗಂಭೀರ ಆರೋಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
    Click here to Read More
    Previous Article
    Health Tips: ಆಫಿಸ್​ನಲ್ಲಿ ಆಯಾಸ ಆಗ್ತಿರುತ್ತಾ? ಟೀ-ಕಾಫಿ ಬಿಟ್ಟು, ಇವುಗಳನ್ನು ಟ್ರೈ ಮಾಡಿ ನೋಡಿ!
    Next Article
    STANDFORD UNIVERSITY: ಸವಲತ್ತುಗಳಿಗಾಗಿ ವಿಕಲಚೇತನರೆಂದು ಸುಳ್ಳು ದಾಖಲೆ- ಸ್ಟ್ಯಾನ್‌ಫೋರ್ಡ್ ವಿದ್ಯಾರ್ಥಿನಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment