Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಕ್ಕಳಿಗೆ ಸರ್ವಧರ್ಮಗಳ ಸಾರ ತಿಳಿಸುವ ಪ್ರಯತ್ನವಾಗಬೇಕಿದೆ : ನಿರ್ಮಲಾನಂದನಾಥಶ್ರೀ

    Source: Nudikarnataka

    04 Feb 2026, 05:35 AM
    1 month ago

    ವಿಶ್ವದ ಯಾವುದೇ ಧರ್ಮವೂ ದ್ವೇಷ, ಹಿಂಸೆಯ ಸಂದೇಶ ನೀಡುವುದಿಲ್ಲ. ಬದಲಿಗೆ ಮಾನವೀಯ ಮೌಲ್ಯಗಳನ್ನು ಅನುಸರಿಸಿ ಸಾರ್ಥಕ ಬದುಕು ನಡೆಸುವಂತಹ ಪ್ರೇರೇಪಣೆ ನೀಡಿದ್ದು, ಅದನ್ನು ನಾವು ಅನಸರಿಸಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿಯ ನೇರಲೆಕೆರೆಯ ವಿಶ್ವ ಮೈತ್ರಿ ಬುದ್ಧವಿಹಾರ, ಬುದ್ಧ ಧಮ್ಮ ಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಸರ್ವಧರ್ಮ ಮಾನವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಸರ್ವ ಧರ್ಮಗಳ ಮೂಲ ಸಾರವನ್ನು ತಿಳಿಸುವ ಪ್ರಯತ್ನವಾಗಬೇಕಿದೆ. ಬುದ್ಧ ಎಂದರೆ […] The post ಮಕ್ಕಳಿಗೆ ಸರ್ವಧರ್ಮಗಳ ಸಾರ ತಿಳಿಸುವ ಪ್ರಯತ್ನವಾಗಬೇಕಿದೆ : ನಿರ್ಮಲಾನಂದನಾಥಶ್ರೀ appeared first on nudikarnataka.
    Click here to Read More
    Previous Article
    ಜಿಲ್ಲೆಯ ರೈತರಿಗೆ 12.40 ಕೋಟಿ ಬೆಳೆ ಪರಿಹಾರ
    Next Article
    ಭಾರತೀಯ ರಿಸರ್ವ್ ಬ್ಯಾಂಕ್,ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment