Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆರೋಗ್ಯಾಧಿಕಾರಿ,ಸಿಬ್ಬಂದಿಗಳ ಕೊರತೆ : ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥ

    Source: Dinamana

    10 Feb 2026, 11:54 PM
    3 weeks ago

    ಜಗಳೂರು : ಸಮುದಾಯ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಕೊರೆತೆಯಿಂದಾಗಿ ಜನರಿಗೆ ಸದ್ಬಳಕೆಯಾಗಬೇಕಿದ್ದ ಬಾಕ್ಸ್ ಗಟ್ಟಲೇ ಔಷಧಿಗಳು ವ್ಯರ್ಥವಾಗಿವೆ. ತಾಲೂಕಿನ ಚಿಕ್ಕಮಲ್ಲನ ಹೊಳೆ ಗ್ರಾಮದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಸುಸಜ್ಜಿತವಾದ ಕಟ್ಟಡ ಮೂಲಭೂತ ಸೌಲಭ್ಯಗಳನ್ನು ಸಹ ಹೊಂದಿದೆ ಜೊತೆಗೆ ರೋಗಿಗಳಿಗೆ ಅನುಕೂಲವಾಗಿರುವಂತಹ ಬೆಡ್ಡು , ಔಷಧಿ , ಮಾತ್ರೆ ಇಂಜಕ್ಷನ್ ಸಮರ್ಪಕವಾಗಿ ಇವೆ ಅದರೆ, ಬಳಕೆಯಾಗದ ಹಿನ್ನಲೆಯಲ್ಲಿ ಬಾಕ್ಸ್ ಗಟ್ಟಲೇ ಔಷಧಿಗಳು ರೋಗಿಗಳು ವ್ಯರ್ಥವಾಗಿವೆ. ಸಮುದಾಯ ಆರೋಗ್ಯ ಅಧಿಕಾರಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ವೈದ್ಯರು ಬಾರದೆ ಇರುವುದರಿಂದ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕನ್ನಡ ಭವನ ನಿರ್ಮಾಣಕ್ಕೆ ನೀಲ ನಕಾಶೆ ತಯಾರಿ : ಜಿಲ್ಲಾಧಿಕಾರಿ
    Next Article
    Health Tips: ಊಟದ ನಂತರ ಸೋಂಪು ತಿನ್ನೋದ್ರಿಂದ ಇದೆ ಭಾರಿ ಆರೋಗ್ಯ ಲಾಭ! ಏನು ಗೊತ್ತಾ?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment