Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಗಳವಾರ ಮಂಡ್ಯದಲ್ಲಿ ‘ಡಾ.ಸಿದ್ದಲಿಂಗಯ್ಯ ಓದಿನಹಾದಿ’

    Source: Nudikarnataka

    11 Feb 2026, 05:38 AM
    3 weeks ago

    ಇದೇ ಫೆ. 10 ರ ಮಂಗಳವಾರ ಸಂಜೆ 6 ಗಂಟೆಗೆ ಮಂಡ್ಯ ನಗರದ ಶಿವನಂಜಪ್ಪ ಪಾರ್ಕ್‌ನಲ್ಲಿ ಕನ್ನಡದ ಸಂವೇದನಾಶೀಲ ಕವಿ ಡಾ.ಸಿದ್ದಲಿಂಗಯ್ಯನವರ ಕುರಿತ ಓದಿನಹಾದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಚಯ ಪ್ರಕಾಶನದ ಓದಿನಹಾದಿಯ 8ನೇ ಸಂಚಿಕೆಯ ನಿಮಿತ್ತ ಓದು, ಹರಟೆ, ಹಾಡು ಮತ್ತು ಕನ್ನಡ ಸಾಹಿತ್ಯಲೋಕದದಲ್ಲಿ ಬಂಡಾಯ ಮತ್ತು ದಲಿತ ಸಂವೇದನೆಯ ಕವಿ ಡಾ.ಸಿದ್ದಲಿಂಗಯ್ಯ ಅವರ ನೆನಪುಗಳ ಮೆಲುಕು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಿದ್ದಲಿಂಗಯ್ಯ ಅವರ ಬದುಕು ಬರಹದ ಕುರಿತು ನಾಡಿನ ಸೂಕ್ಷ್ಮ ವಿಮರ್ಶಕರಾದ ವಿ.ಎಲ್.ನರಸಿಂಹಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ. […] The post ಮಂಗಳವಾರ ಮಂಡ್ಯದಲ್ಲಿ ‘ಡಾ.ಸಿದ್ದಲಿಂಗಯ್ಯ ಓದಿನಹಾದಿ’ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    CJ ROY : ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಬಯಲಿಗೆಳೆದಿದ್ದ ಡಿ.ಕೆ. ರವಿ – ಹಳೆಯ ವಿಡಿಯೋ ವೈರಲ್!
    Next Article
    MADHYA PRADESH : ನಾಲ್ಕೂವರೆ ದಶಕದ ಹಿಂದೆ ನೂರು ರೂ. ಗೋಧಿ ಕಳವು – ಆರೋಪಿ ಅರೆಸ್ಟ್!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment