Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಯುಎಸ್-ಭಾರತ ವ್ಯಾಪಾರ ಒಪ್ಪಂದ,ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ : ಆನಂದರಾಜು ಖಂಡನೆ

    Source: Dinamana

    11 Feb 2026, 07:11 AM
    3 weeks ago

    ದಾವಣಗೆರೆ : ಭಾರತ-ಅಮೇರಿಕ ವ್ಯಾಪಾರ ಒಪ್ಪಂದದ ವಿವರಗಳು ನಿಧಾನವಾಗಿ ಬೆಳಕಿಗೆ ಬರಲು ಪ್ರಾರಂಭಿಸಿದಂತೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ತಾತ್ಕಾಲಿಕ ಒಪ್ಪಂದ’ ಎಂದು ಕರೆಯಲ್ಪಡುವ ಈ ಒಪ್ಪಂದದಲ್ಲಿ ಅಮೇರಿಕಾ ದೇಶಕ್ಕೆ ವ್ಯಾಪಕ ರಿಯಾಯಿತಿಗಳನ್ನು ನೀಡಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ರಿಯಾಯಿತಿಗಳು ಭಾರತದ ಅರ್ಥವ್ಯವಸ್ಥೆ, ಕೃಷಿ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತವೆ ಎಂದು ಸಿ.ಪಿ.ಐ.(ಎಂ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದರಾಜು ಕೆ.ಹೆಚ್. ಹೇಳಿದ್ದಾರೆ. ಸಾರ್ವಜನಿಕರಿಗೆ ಲಭ್ಯವಿರುವ ಭಾಗಶಃ ಮಾಹಿತಿಯ ಪ್ರಕಾರವೂ, ಭಾರತ ಸರ್ಕಾರವು ಅಮೇರಿಕದಿಂದ ಆಮದಾಗುವ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    Chocolate Day 2026: ನಿಮ್ಮ ಪ್ರೀತಿಯ ಸಂಗಾತಿಗೆ ಈ ಸಿಹಿಯಾದ ಚಾಕೋಲೇಟ್​ ನೀಡಿ; ಸರ್ಪ್ರೈಸ್ ಮೂಲಕ ಅವರ ಹೃದಯ ಗೆಲ್ಲಿ!
    Next Article
    ಖಾಲಿ ಟ್ರಂಕ್ ಹಿಡಿದು  ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ.

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment