Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜೀತಪದ್ದತಿ ಮಾನವೀಯತೆಗೆ ವಿರುದ್ದ ; ಮಹಾವೀರ ಎಂ.ಕರಣ್ಣವರ

    Source: Dinamana

    11 Feb 2026, 08:47 AM
    3 weeks ago

    ದಾವಣಗೆರೆ ಫೆ.09 :   ಜೀತಪದ್ದತಿಯೂ ಮಾನವೀಯತೆಗೆ ವಿರುದ್ದವಾದ ಪದ್ದತಿ, ಇದರಿಂದ ಮನುಷ್ಯ ಮನುಷ್ಯನನ್ನೇ ಪ್ರಾಣಿಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಹೇಳಿದರು. ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಮುಕ್ತಿ ಅಲೈಯನ್ಸ್ ಬೆಂಗಳೂರು, ಇವರ ಸಹಯೋಗದಲ್ಲಿ ಜೀತ ಕಾರ್ಮಿಕ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಇನ್‌ಸ್ಟಾಗ್ರಾಮ್‌, ಫೆಸ್‌ಬುಕ್‌ನಲ್ಲಿ ಲವ್‌, ನೂರಾರು ಅಪ್ರಾಪ್ತರು ಗರ್ಭಿಣಿ: 300 ಯುವಕರ ವಿರುದ್ದ ಕೇಸ್‌
    Next Article
    ಅಮೆರಿಕದ ಮುಂದೆ ಮೋದಿ ಶರಣಾಗತಿಯಾದ್ರಾ?| PM Modi | Donald Trump | India-US Trade Deal | LRC | Suvarna News

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment