Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೆ ಆರ್ ಪೇಟೆ | ರಾಯಸಮುದ್ರ ಡೇರಿ : ಡಾಲು ರವಿ – ಎಂ ಬಿ ಹರೀಶ್ ಬೆಂಬಲಿತರಿಗೆ ಗೆಲುವು

    Source: Nudikarnataka

    10 Feb 2026, 09:58 PM
    3 weeks ago

    ಕೆ ಆರ್ ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿ ರಾಯಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೂತನ ನಿರ್ದೇಶಕ ಸ್ಥಾನಕ್ಕೆ ಮತದಾನ ನಡೆದು ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ ಬಿ ಹರೀಶ್ ಬಣವು ಪ್ರಚಂಡ ಜಯಭೇರಿ ಬಾರಿಸಿದೆ. 2026-2031 ರ ಅವಧಿಯ ಆಡಳಿತ ಮಂಡಳಿಗೆ ನಿನ್ನೆ ಚುನಾವಣೆ ನಿಗದಿಯಾಗಿತ್ತು.ಸಂಘದ ಆಡಳಿತ ಮಂಡಳಿಯ 10 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ ಬಿ ಹರೀಶ್ ಬೆಂಬಲಿತ ಬಣ ಗೆದ್ದುಕೊಂಡಿತು. […] The post ಕೆ ಆರ್ ಪೇಟೆ | ರಾಯಸಮುದ್ರ ಡೇರಿ : ಡಾಲು ರವಿ – ಎಂ ಬಿ ಹರೀಶ್ ಬೆಂಬಲಿತರಿಗೆ ಗೆಲುವು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ಕ್ಕೆ ರಿಲೀಸ್
    Next Article
    ಜೀವ ನುಂಗಿದ ಗಾಳಿಪಟ ಹಾರಿಸುವ ಮಾಂಜಾ ದಾರ…….

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment