Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆಧ್ಯಾತ್ಮಿಕ ಚಿಂತನ ಚೇತನದ ಶಕ್ತಿ ಸ್ವರೂಪಿ ಅಮರನಂದ ಸ್ವಾಮಿಗಳು : ನಿರ್ಮಲಾನಂದನಾಥಶ್ರೀ

    Source: Nudikarnataka

    17 Feb 2026, 01:26 PM
    2 weeks ago

    ಆಧ್ಯಾತ್ಮಿಕ ಚಿಂತನ ಚೇತನದ ಶಕ್ತಿ ಸ್ವರೂಪಿಯಾಗಿ ಕ್ಷೇತ್ರದ ಕೀರ್ತಿಯ ಚಿಲುಮೆಯಾಗಿ ಬೆಳೆದವರು ಶ್ರೀ ಅಮರನಂದ ಸ್ವಾಮಿಗಳು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ  ತಿಳಿಸಿದರು. ನಾಗಮಂಗಲ ತಾಲೂಕು ಶ್ರೀ ಕ್ಷೇತ್ರ ಹಾಲ್ತಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸ್ವರ್ಗಶ್ರಮ ಶಾಖಾ ಮಠ ಆಯೋಜನೆ ಮಾಡಿದ್ದ ಶ್ರೀಮಲ್ಲಿಕಾರ್ಜುನ ಸ್ವಾಮಿಯ ದೇವಾಲಯದ ಮಹದ್ವಾರ ರಾಜಗೋಪುರ ಉದ್ಘಾಟನೆ ಮತ್ತು ಕುಂಭಾಭಿಷೇಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜಗತ್ತಿನಲ್ಲಿ ವ್ಯವಹಾರಿಕ ಮಾಡಲು ದೈವದತ್ತ ಅನುಗುಣವಾಗಿ ಭಗವಂತನ ಸಾನಿಧ್ಯ ಪಡೆಯಲು ಸ್ವಾಮಿಯ ಅನುಕರಣಿಯ ಆಚರಣೆಯೊಂದಿಗೆ ದೇವದತ್ತ ಪಡೆಯಲು […] The post ಆಧ್ಯಾತ್ಮಿಕ ಚಿಂತನ ಚೇತನದ ಶಕ್ತಿ ಸ್ವರೂಪಿ ಅಮರನಂದ ಸ್ವಾಮಿಗಳು : ನಿರ್ಮಲಾನಂದನಾಥಶ್ರೀ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹೊರಗುತ್ತಿಗೆ ನೌಕರರ ವಸತಿ ಬೇಡಿಕೆ ಈಡೇರಿಕೆಗೆ ಬದ್ದ : ಶಾಸಕ ರವಿಕುಮಾರ್ ಘೋಷಣೆ
    Next Article
    ಮಂಡ್ಯ | ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿ – ಚಿಕ್ಕಲಿಂಗಯ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment