Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ | ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿ – ಚಿಕ್ಕಲಿಂಗಯ್ಯ

    Source: Nudikarnataka

    17 Feb 2026, 03:13 PM
    2 weeks ago

    ಶಕ್ತಿ ಯೋಜನೆಯಡಿ ಮೈಸೂರು – ಮಂಡ್ಯ ಮಾರ್ಗಕ್ಕೆ ಮಂಡ್ಯ ಘಟಕದ ವತಿಯಿಂದ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಬಸ್ ಗಳನ್ನು ಬಿಟ್ಟು, ಬೇರೆ ಜಿಲ್ಲೆಯ ಘಟಕದ ವೇಗದೂತ ಬಸ್ ಗಳನ್ನು ಜಿಲ್ಲೆಗೆ ಹೆಚ್ಚು ಬಿಡಬೇಕೆಂದು ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಹೇಳಿದರು. ಮಂಡ್ಯ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಕ್ತಿ ಯೋಜನೆಯಡಿ […] The post ಮಂಡ್ಯ | ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿ – ಚಿಕ್ಕಲಿಂಗಯ್ಯ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಆಧ್ಯಾತ್ಮಿಕ ಚಿಂತನ ಚೇತನದ ಶಕ್ತಿ ಸ್ವರೂಪಿ ಅಮರನಂದ ಸ್ವಾಮಿಗಳು : ನಿರ್ಮಲಾನಂದನಾಥಶ್ರೀ
    Next Article
    ಬೂದನೂರು ಉತ್ಸವ | ಹೆಲಿಕಾಪ್ಟರ್ ಜಾಯ್ ರೈಡ್ಸ್ ಗೆ ನೋಂದಾಯಿಸಿಕೊಳ್ಳುವುದು ಹೇಗೆ ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment