Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಒಂದು ಸಾವಿರ ದಿನಗಳಲ್ಲಿ ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ಸರಕಾರಕ್ಕೆ ಸಿ.ಟಿ. ರವಿ ಪ್ರಶ್ನೆ!

    Source: HOSADIGANTHA

    17 Feb 2026, 10:05 PM
    2 weeks ago

    ಹೊಸದಿಗಂತ ವರದಿ, ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳ ಸಂಭ್ರಮಾಚರಣೆ ನಡೆಸುತ್ತಿದ್ದು, ಒಂದು ಸಾವಿರ ದಿನಗಳ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಸಂಭ್ರಮಾಚರಣೆಯೇ? ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದ ಸಾಲ ಏರಿಕೆಯಾಗಿದೆ. ಜನರು ಸಂಕಟಪಡುತ್ತಿದ್ದರೆ ನೀವು ಸಂಭ್ರಮಪಡುವುದು ವಿಕೃತ ಮನಸ್ಥಿತಿಯ ಪರಮಾವಽ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದರು. ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಸರ್ಕಾರಕ್ಕೆ ಪ್ರಖ್ಯಾತಿ ತರುವ ಒಂದೇ ಒಂದು […] The post ಒಂದು ಸಾವಿರ ದಿನಗಳಲ್ಲಿ ಸಂಭ್ರಮಪಡುವಂಥ ಕೆಲಸ ಏನು ಮಾಡಿದ್ದೀರಿ? ಸರಕಾರಕ್ಕೆ ಸಿ.ಟಿ. ರವಿ ಪ್ರಶ್ನೆ! appeared first on HOSA DIGANTHA. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಸೂಪರ್-8 ಟಿಕೆಟ್‌ಗಾಗಿ ‘ಮಹಾ’ ಸಮರ: ಸೂರ್ಯಕುಮಾರ್ ಕೊಟ್ಟ ಆ ಒಂದು ಗುಡ್ ನ್ಯೂಸ್ ಏನು?
    Next Article
    ಸೇವಾಲಾಲ್ ಜಯಂತಿ ವೇದಿಕೆಯಲ್ಲಿ ಡಿಸಿಎಂ ಡಿಕೆಶಿಗೆ ಚಪ್ಪಲಿ ಪ್ರದರ್ಶನ? – ಶಾಕಿಂಗ್ ಘಟನೆ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment