Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಹಾಶಿವರಾತ್ರಿ ದಿನ ಜಾಗರಣೆ ಮಾಡೋದು ಯಾಕೆ? ಕಾರಣ ಏನು?

    Source: HOSADIGANTHA

    18 Feb 2026, 05:14 AM
    2 weeks ago

    ಮಹಾಶಿವರಾತ್ರಿ ಹಿಂದು ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಅರ್ಥಪೂರ್ಣವಾದ ಹಬ್ಬಗಳಲ್ಲಿ ಒಂದು. ಈ ದಿನ, ಭಕ್ತಿಯ ಜೊತೆಗೆ ಆಧ್ಯಾತ್ಮಿಕ ಚಿಂತನೆಗೂ ವಿಶೇಷ ಮಹತ್ವ ನೀಡುತ್ತದೆ. ಈ ರಾತ್ರಿ ಶಿವ ಮತ್ತು ಪಾರ್ವತಿಯ ವಿವಾಹ ನಡೆದ ದಿನ ಎಂದು ಜನರಲ್ಲಿ ನಂಬಿಕೆ ಇದೆ. ಅದಕ್ಕಾಗಿ ಈ ಹಬ್ಬವನ್ನು ಕೇವಲ ಸಂಪ್ರದಾಯವಾಗಿ ಮಾತ್ರವಲ್ಲ, ಒಂದು ಆಂತರಿಕ ಶುದ್ಧೀಕರಣದ ಕ್ಷಣವಾಗಿ ಕಾಣಲಾಗುತ್ತದೆ. ಈ ದಿನ ಉಪವಾಸ, ಪೂಜೆ ಮತ್ತು ಜಾಗರಣೆಗೆ ವಿಶೇಷ ಸ್ಥಾನವಿದೆ. ಭಕ್ತರು ದಿನವಿಡೀ ಉಪವಾಸವಿದ್ದು, ರಾತ್ರಿ ಪೂರ್ತಿ ಜಾಗರಣೆ […] The post ಮಹಾಶಿವರಾತ್ರಿ ದಿನ ಜಾಗರಣೆ ಮಾಡೋದು ಯಾಕೆ? ಕಾರಣ ಏನು? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
    Click here to Read More
    Previous Article
    ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯ ಶವ ಪತ್ತೆ!
    Next Article
    ಮಹಾಶಿವರಾತ್ರಿ | ಶಿವನಿಗೆ ಇಷ್ಟವಾದ ನೈವೇದ್ಯ ಬೆಲ್ಲದ ಪಾಯಸ, ಅಕ್ಕಿ ತಂಬಿಟ್ಟು ಮಾಡೋದು ಹೇಗೆ ನೋಡಿ!

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment