Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜ್ಯೋತಿಷಿ ಹೇಳಿದ ಮಾತು ಕೇಳಿ ತಾಯಿಯನ್ನೇ ಕೊಂದು ಹಾರ್ಟ್‌ ಅಟ್ಯಾಕ್‌ ನಾಟಕ ಆಡಿದ ಮಗಳು!

    Source: HOSADIGANTHA

    18 Feb 2026, 01:04 AM
    2 weeks ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಜ್ಯೋತಿಷಿಯೊಬ್ಬರ ಮಾತು ಕೇಳಿಕೊಂಡು ತಾಯಿಯನ್ನು ಮಗಳೇ ಕೊಂದಿರುವ ಭೀಕರ ಘಟನೆ ತುಮಕೂರಿನಲ್ಲಿ ನಡೆದಿದೆ. ಕ್ಯಾತಸಂದ್ರ ಠಾಣಾ ವ್ಯಾಪ್ತಿಯ ಬಂಡೇಪಾಳ್ಯದಲ್ಲಿ ಘಟನೆ ನಡೆದಿದ್ದು, ಮೃತರನ್ನು ಪುಷ್ಪಲತಾ ಎಂದು ಗುರುತಿಸಲಾಗಿದೆ. ಮದುವೆಯ ನಂತರವೂ ಪುಷ್ಪಲತಾ, ಆರೋಪಿ ಸುಚಿತ್ರಾ ಹಾಗೂ ಅವರ ಪತಿ ಒಂದೇ ಮನೆಯಲ್ಲಿ ವಾಸವಿದ್ದರು. ಇದ್ದಕ್ಕಿದ್ದಂತೆಯೇ ತಾಯಿಗೆ ಹೃದಯಾಘಾತವಾಗಿದೆ ಎಂದು ಮಗಳು ನೆಂಟರಿಗೆ ಕರೆ ಮಾಡಿದ್ದಾಳೆ. ಆರೋಗ್ಯವಾಗಿದ್ದ ಪುಷ್ಪಲತಾಗೆ ಹಾರ್ಟ್‌ ಅಟ್ಯಾಕ್‌ ಅನ್ನೋದನ್ನು ನಂಬೋಕಾಗದ ನೆಂಟರು, ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು […] The post ಜ್ಯೋತಿಷಿ ಹೇಳಿದ ಮಾತು ಕೇಳಿ ತಾಯಿಯನ್ನೇ ಕೊಂದು ಹಾರ್ಟ್‌ ಅಟ್ಯಾಕ್‌ ನಾಟಕ ಆಡಿದ ಮಗಳು! appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಯವಕನ ಜೊತೆ ಹೊಟೇಲ್ ರೂಮ್ ಹೋದ ಯುವತಿ ದಿಢೀರ್ 4ನೇ ಮಹಡಿಯಿಂದ ಜಂಪ್!
    Next Article
    SHOCKING | ಬಾಗಿಲಿಗೆ ಸಿಲುಕಿ ಮಗುವಿನ ಎರಡು ಬೆರಳು ಕಟ್‌! ಬಿದ್ದ ಬೆರಳನ್ನು ಕಸಕ್ಕೆ ಹಾಕಿದ ಸಿಬ್ಬಂದಿ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment