Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೊಡ್ಡವರ ಆಟದಲ್ಲಿ ‘ಬಾಲ’ಕ್ಕೆ ಕೆಲಸವಿಲ್ಲ: ಹೈಕಮಾಂಡ್ ಪರಮಾಧಿಕಾರ ಎತ್ತಿಹಿಡಿದ ಮಹದೇವಪ್ಪ!

    Source: HOSADIGANTHA

    17 Feb 2026, 09:47 PM
    2 weeks ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ ಸಚಿವ ಎಚ್.ಸಿ. ಮಹದೇವಪ್ಪ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. “ನಾಯಕತ್ವ ಬದಲಾವಣೆ ಚರ್ಚೆ ಎಲ್ಲಿದೆ?” ಎಂದು ಪ್ರಶ್ನಿಸಿದ ಅವರು, ಹೈಕೋರ್ಟ್‌ನ ಬೀದಿನಾಯಿಗಳ ನಿಯಂತ್ರಣದ ಆದೇಶವನ್ನು ಉಲ್ಲೇಖಿಸಿ ರಾಜಕೀಯ ಪರಿಸ್ಥಿತಿಗೆ ಹೋಲಿಕೆ ಮಾಡಿದರು. “ಹೈಕೋರ್ಟ್ ಬೀದಿನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಹೇಳುತ್ತಿದೆ. ಇಲ್ಲಿ ರಾಜ್ಯ ನಾಯಕತ್ವ ಗಟ್ಟಿಯಾಗಿದೆ,” ಎನ್ನುವ ಮೂಲಕ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಯಾವುದೇ ಧಕ್ಕೆಯಿಲ್ಲ ಎಂಬ ಸಂದೇಶ […] The post ದೊಡ್ಡವರ ಆಟದಲ್ಲಿ ‘ಬಾಲ’ಕ್ಕೆ ಕೆಲಸವಿಲ್ಲ: ಹೈಕಮಾಂಡ್ ಪರಮಾಧಿಕಾರ ಎತ್ತಿಹಿಡಿದ ಮಹದೇವಪ್ಪ! appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೀಸಲಾತಿ ನಮ್ಮ ಹಕ್ಕು, ಮತ್ತೆ ತಲೆ ಎತ್ತಲಿದೆ ಪ್ರಗತಿಪರ ದಳ? ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ
    Next Article
    SUMMER | ಬೇಸಿಗೆ ಹೊಡೆತ ಶುರು, ಇನ್ನೆರಡು ದಿನ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment