Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಹಿಂಸಾ ಹೋರಾಟದ ಮೂಲಕ ಸತ್ಯ ಸಂದೇಶ ಸಾರಿದ ಗಾಂಧೀಜಿ : ಡಾ.ಸುಜಯ್ ಕುಮಾರ್

    Source: Nudikarnataka

    25 Feb 2026, 12:46 AM
    1 week ago

    ಅಹಿಂಸಾ ಹೋರಾಟದ ಮೂಲಕ ನಾಡಿಗೆ ಸತ್ಯ ಸಂದೇಶ ನೀಡಿದ ಗಾಂಧೀಜಿಯವರು, ವಿಶ್ವದ ಶಾಂತಿಗೆ ನೀಡಿದ ಅಸ್ತ್ರವೇ ಸತ್ಯಾಗ್ರಹ ಎಂದು ನಾಡಿನ ಖ್ಯಾತ ಚಿಂತಕರು ಹಾಗೂ ಗಾಂಧಿವಾದಿಗಳಾದ ಡಾ. ಸುಜಯ್ ಕುಮಾರ್ ಹೇಳಿದರು. ಕೃಷ್ಣರಾಜಪೇಟೆ ಪಟ್ಟಣದ ಎಸ್. ಎಂ.ಲಿಂಗಪ್ಪ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಗಾಂಧೀಜಿ ಸತ್ಯಾಗ್ರಹದ ಉಗಮ” ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸೂತ್ರವು ಹೊಡೆದಾಟವಲ್ಲ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ […] The post ಅಹಿಂಸಾ ಹೋರಾಟದ ಮೂಲಕ ಸತ್ಯ ಸಂದೇಶ ಸಾರಿದ ಗಾಂಧೀಜಿ : ಡಾ.ಸುಜಯ್ ಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    SHOCKING | ನಾನು ಸತ್ರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನು ಮರ್ಡರ್‌ ಮಾಡಿದ ಪತಿ!
    Next Article
    BEAUTY | ಪರ್ಫೆಕ್ಟ್‌ ಲಿಪ್ಸ್‌ ನಿಮ್ಮದಾಗ್ಬೇಕಾ? ಮೇಕಪ್‌ಗೂ ಮುನ್ನ ಈ ಎಲ್ಲ ಸ್ಟೆಪ್ಸ್‌ ಫಾಲೋ ಮಾಡಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment