Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರಾಜಾರೋಷವಾಗಿ ಬಸ್‌ಸ್ಟಾಂಡ್‌ನ ಎದುರೇ ವಾಮಾಚಾರ? ಬೆಚ್ಚಿಬಿದ್ದ ಗದಗದ ಜನ!

    Source: HOSADIGANTHA

    25 Feb 2026, 01:07 AM
    1 week ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈಗಿನ ಕಾಲದಲ್ಲಿ ಮಾಟ ಮಂತ್ರ ಯಾರು ಮಾಡ್ತಾರೆ, ಮಾಡಿದರೂ ಯಾವುದೋ ಹಳ್ಳಿಯಲ್ಲಿ ಯಾರೂ ಇಲ್ಲದ ಜಾಗದಲ್ಲಿ ಮಾಡುತ್ತಾರೆ ಎನ್ನಬಹುದು. ಆದರೆ ಗದಗದಲ್ಲಿ ರಾಜಾರೋಷವಾಗಿ ಬಸ್‌ಸ್ಟಾಂಡ್‌ನಲ್ಲಿ ವಾಮಾಚಾರ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿಯ ಹುಡ್ಕೋ ಕಾಲೋನಿಯಲ್ಲಿರುವ ಬಸ್‌ಸ್ಟಾಂಡ್‌ನಲ್ಲಿ ವಾಮಾಚಾರ ಮಾಡಲಾಗಿದೆ. ಮಂಡಲ, ಕಪ್ಪು ಗೊಂಬೆಗಳು, ಮೊಟ್ಟೆ, ಅಡಿಕೆ, ನಿಂಬೆಹಣ್ಣನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ದೊಡ್ಡ ನಕ್ಷತ್ರದ ಆಕಾರದಲ್ಲಿ ಮಂಡಲವೊಂದನ್ನು ಬರೆದಿದ್ದಾರೆ. ಇದರ ಪಕ್ಕ ಹೋದ ವರ್ಷ ನಾ ಬಯಸಿದ್ದು ಸಿಕ್ಕಿಲ್ಲ, ಆದ್ರೆ ಈ ವರ್ಷ […] The post ರಾಜಾರೋಷವಾಗಿ ಬಸ್‌ಸ್ಟಾಂಡ್‌ನ ಎದುರೇ ವಾಮಾಚಾರ? ಬೆಚ್ಚಿಬಿದ್ದ ಗದಗದ ಜನ! appeared first on HOSA DIGANTHA. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    FRIENDS | ಲೈಫ್‌ನಲ್ಲಿ ಫ್ರೆಂಡ್ಸ್‌ನ್ನು ಗಳಿಸಿಲ್ಲ ಅಂದ್ರೆ ಏನು ಉಪಯೋಗ? ಗರ್ಲ್‌ಫ್ರೆಂಡ್‌ಶಿಪ್‌ನಿಂದ ಒತ್ತಡ ದೂರ
    Next Article
    ಇನ್ಸ್ಟಾಗ್ರಾಂ ಪ್ರಿಯಕರನಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಆಂಧ್ರಕ್ಕೆ ಬಂದ ಪ್ರಿಯತಮೆ..ಮುಂದೇನಾಯ್ತು.!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment