Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪತ್ರಿಕೋದ್ಯಮದ ಭೀಷ್ಮ ಪಿ.ರಾಮಯ್ಯ ಮಂಡ್ಯ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಚಾರ : ಪಿ.ಜೆ.ಚೈತನ್ಯಕುಮಾರ್

    Source: Nudikarnataka

    24 Feb 2026, 10:35 AM
    1 week ago

    ರಾಜ್ಯದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಏಳ್ಗೆ ಸಂಬಂಧ ಸರಕಾರಕ್ಕೆ ವರದಿ ನೀಡಿದ ಪತ್ರಿಕೋದ್ಯಮ ಭೀಷ್ಮ ಪಿ.ರಾಮಯ್ಯ ಮಂಡ್ಯ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ ಎಂದು ಮಂಡ್ಯ ಕಾರ್‍ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪಿ.ಜೆ.ಚೈತನ್ಯಕುಮಾರ್ ತಿಳಿಸಿದರು. ಹಿರಿಯ ಪತ್ರಕರ್ತರ ಪಿ.ರಾಮಯ್ಯ ನಿಧನರಾದ ಹಿನ್ನಲೆಯಲ್ಲಿ ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ರಾಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ರಾಜ್ಯ ಮಟ್ಟದ ಆಂಗ್ಲ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪಿ.ರಾಮಯ್ಯ ಅವರು ಸಣ್ಣ […] The post ಪತ್ರಿಕೋದ್ಯಮದ ಭೀಷ್ಮ ಪಿ.ರಾಮಯ್ಯ ಮಂಡ್ಯ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಚಾರ : ಪಿ.ಜೆ.ಚೈತನ್ಯಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Yoga | ಈ ಯೋಗಾಸನ ಮಾಡಿ ನಿಮ್ಮ ಸೊಂಟ ನೋವಿಗೆ ಗುಡ್‌ಬೈ ಹೇಳಿ!
    Next Article
    ಪ್ರತಿಯೊಬ್ಬರ ಜೀವನದಲ್ಲೂ ವೃತ್ತಿ ಮತ್ತು ಪ್ರವೃತ್ತಿ  ಕೂಡ ಬಹಳ ಮುಖ್ಯ- ಪಂಡಿತ್ ವೆಂಕಟೇಶ್ ಕುಮಾರ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment