Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ ನಟ ದರ್ಶನ್: ಏನಿದು ʼಒಳ ಸಂದರ್ಶನʼ..?

    Source: Guaranteenws

    26 Feb 2026, 11:52 AM
    5 days ago

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಈಗ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಜೈಲಿನಲ್ಲಿರುವ ಕೈದಿಗಳನ್ನು ಕುಟುಂಬಸ್ಥರು ಭೇಟಿ ಮಾಡಲು ಸಾಮಾನ್ಯ ನಿಯಮಗಳಿದ್ದರೂ, ದರ್ಶನ್ ಈಗ ‘ಒಳ ಸಂದರ್ಶನ’ಕ್ಕೆ (In-prison Interview/Consultation) ಅವಕಾಶ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಏನಿದು ಒಳ ಸಂದರ್ಶನ ?  ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬ ಸದಸ್ಯರು ಅಥವಾ ಮಿತ್ರರನ್ನು ‘ಸಂದರ್ಶನ ಕೊಠಡಿ’ಯಲ್ಲಿ ಭೇಟಿ ಮಾಡಿಸಲಾಗುತ್ತದೆ. ಅಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಸಾಪದಲ್ಲಿ ಅಕ್ರಮ ಪ್ರಕರಣ | ಮಹೇಶ್‌ ಜೋಶಿ ಮಾ.2 ರೊಳಗೆ ಶೋಕಾಸ್‌ ನೋಟಿಸ್‌ಗೆ ಉತ್ತರಿಸಬೇಕು ; ಹೈಕೋರ್ಟ್
    Next Article
    ಶಿಖರ್ ಧವನ್ ಗೆ 5.7 ಕೋಟಿ ರೂ ಹಣ ಹಿಂದಿರುಗಿಸಿ: ಮಾಜಿ ಪತ್ನಿಗೆ ಕೋರ್ಟ್ ಸೂಚನೆ!

    Related ಸಿನಿಮಾ Updates:

    Are you sure? You want to delete this comment..! Remove Cancel

    Comments (0)

      Leave a comment