Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭಾರತಿನಗರ ಸರಕಾರಿ ಕಾಲೇಜನ್ನು ಸ್ಥಳಾಂತರಿಸುವ ಹುನ್ನಾರ : ರಾಮಲಿಂಗೇಗೌಡ

    Source: Nudikarnataka

    09 Mar 2026, 02:52 PM
    2 days ago

    ಮದ್ದೂರು ತಾಲೂಕು ಭಾರತಿನಗರದ ಸರಕಾರಿ ಪದವಿ ಪೂರ್ವ ಕಾಲೇಜನ್ನು ಸ್ಥಳಾಂತರಿಸುವ ಹುನ್ನಾರ ರೂಪಿಸಲಾಗಿದ್ದು, ಅದನ್ನು ಮಳವಳ್ಳಿ ಕೊಳ್ಳೇಗಾಲ ರಸ್ತೆಯಲ್ಲಿನ ಪದವಿ ಕಾಲೇಜಿನ ಆವರಣದಲ್ಲಿ ಕಟ್ಟಡ ನಿರ್ಮಿಸಿ ಸ್ಥಾಪಿಸಬೇಕು ಎಂದು ಮಂಡ್ಯ ರೈತ ಸಂಘದ ಉಪಾಧ್ಯಕ್ಷ ಕೆ.ರಾಮಲಿಂಗೇಗೌಡ ಒತ್ತಾಯಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಕಾಲೇಜುನ ೨೦೦೩ರಲ್ಲಿ ಡಿ.ಸಿ.ತಮ್ಮಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ಅವರ ಸ್ಥಳದಲ್ಲೇ ಸರಕಾರಿ ಕಾಲೇಜು ನಿರ್ಮಿಸಲು ಕ್ರಮ ವಹಿಸಿದ್ದರು. ಆದರೆ ಈಗ ಸ್ಥಳ ಹಿಂಪಡೆಯುವ ಸಲುವಾಗಿ ವಿದ್ಯಾರ್ಥಿಗಳನ್ನು ವರ್ಗಾಯಿಸಿ, ಕಾಲೇಜನ್ನು ೧೨ ಕಿ.ಮೀ ದೂರದ […] The post ಭಾರತಿನಗರ ಸರಕಾರಿ ಕಾಲೇಜನ್ನು ಸ್ಥಳಾಂತರಿಸುವ ಹುನ್ನಾರ : ರಾಮಲಿಂಗೇಗೌಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ ನಗರಸಭೆ |123.62 ಕೋಟಿ ರೂ. ವೆಚ್ಚದ ಆಯವ್ಯಯ ಮಂಡನೆ
    Next Article
    ಮಂಡ್ಯ | ಕೆರೆಗಳ ಹೆಸರು ಮಹಿಳೆಯರಿಗೆ ಗೌರವ ಸೂಚಿಸುವಂತಿರಲಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment