Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿ ಮನವಿ

    Source: Dinamana

    11 Mar 2026, 03:47 AM
    7 hours ago

    ಹರಿಹರ : ಅವೈಜ್ಞಾನಿಕ ಹಾಗೂ ಒತ್ತುವರಿದಾರರಿಗೆ ಅನುಕೂಲಕರದ ಕಳಂಕ ಹೊತ್ತ ಹರಿಹರದ ರಾಜ ಕಾಲುವೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ಕಾಂ ಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ರಾಜ ಕಾಲುವೆ ರಕ್ಷಣಾ ಸಮಿತಿಯಿಂದ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ಮಹಾಂತೇಶ್ ಅವರಿಗೆ ಮನವಿ ನೀಡಲಾಯಿತು. ನಂತರ ಸಮಿತಿಯವರು ಮಾತನಾಡಿ, ಜನ ಸಾಮಾನ್ಯರು ಗಮನಿಸಿದರೂ ಕೂಡ ಈ ಕಾಮಗಾರಿ ಅವೈಜ್ಞಾನಿಕ ಅಷ್ಟೇ ಅಲ್ಲ, ಭೂಗಳ್ಳರು ಬೆಲೆ ಬಾಳುವ ಕಾಲುವೆಯ ಹಲವು ಕೋಟಿ ರೂ. ಮೌಲ್ಯದ ಹಲವು ಎಕರೆ ಜಮೀನನ್ನು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಆಫೀಸ್‍ನಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚುತ್ತಿದೆಯಂತೆ
    Next Article
    ಸರ್ವೇ ಟೈಂನಲ್ಲಿ ಹೊರಬಿದ್ದ ತಪ್ಪು ಮಾತು! ನಾಲ್ವರಿಗೆ 2 ವರ್ಷ ಶಿಕ್ಷೆ 1.73 ಲಕ್ಷ ದಂಡ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment