Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕುಣಿಗಲ್ : ಸಂತೆಮಾವತ್ತೂರು ಸಹಕಾರ ಸಂಘದ ಚುನಾಣೆಯಲ್ಲಿ ಮತಪತ್ರ ದುರುಪಯೋಗ ಆರೋಪ: ಚುನಾವಣೆ ರದ್ದು

    Source: SuvarnaPragathi

    16 Mar 2026, 02:43 AM
    7 hours ago

    ಕುಣಿಗಲ್ : ತಾಲೂಕಿನ ಸಂತೆ ಮಾವತ್ತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿತ್ತು. ಚುನಾವಣೆಯ ಚುನಾವಣಾ ಅಧಿಕಾರಿ ರಾಜಕೀಯ ಒತ್ತಡಕ್ಕೆ ಮಣಿದು ಮತ ಪತ್ರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅನುಕೂಲ ಮಾಡುತ್ತಿದ್ದಾರೆ ಎಂದು ಈತನನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಜೆಡಿಎಸ್ ತಾಲೂಕ್ ಅಧ್ಯಕ್ಷ ಬಿ ಎನ್ ಜಗದೀಶ್ ಮತ್ತು ಮುಖಂಡರುಗಳು ಪ್ರತಿಭಟನೆ ನಡೆಸಿದ ಪರಿಣಾಮ ಚುನಾವಣೆ ರದ್ದಾಗಿರುವ ಘಟನೆ ನಡೆದಿದೆ. ಸಂತೆ ಮಾವುತೂರಿನ ವಿ ಎಸ ಎಸ … The post ಕುಣಿಗಲ್ : ಸಂತೆಮಾವತ್ತೂರು ಸಹಕಾರ ಸಂಘದ ಚುನಾಣೆಯಲ್ಲಿ ಮತಪತ್ರ ದುರುಪಯೋಗ ಆರೋಪ: ಚುನಾವಣೆ ರದ್ದು appeared first on ಸುವರ್ಣ ಪ್ರಗತಿ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಿರುದ್ಧ ಆಹಾರ: ನಿಮ್ಮ ತಟ್ಟೆಯಲ್ಲಿರುವ ‘ನಿಶ್ಯಬ್ದ ವಿಷ’ – ಒಂದು ವಿಶ್ಲೇಷಣೆ
    Next Article
    ತೂಕ ಇಳಿಕೆಗೆ ಬೆಸ್ಟ್ ಯಾವುದು? ಮಖಾನಾ Vs ಕಡಲೆಕಾಯಿ ಯಾವುದು ಉತ್ತಮ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment