Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸರ್ಕಾರದ ವಿರುದ್ಧ ಸ್ಪೀಕರ್ ಗರಂ: ಕಲಾಪ ಮುಂದೂಡಿ ಪೀಠದಿಂದ ಎದ್ದು ಹೋದ ಖಾದರ್

    Source: Guaranteenws

    16 Mar 2026, 08:50 AM
    7 hours ago

    ಕರ್ನಾಟಕ ವಿಧಾನಸಭೆಯಲ್ಲಿ ಇಂದು ಅಪರೂಪದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಶಾಸಕರ ಲಿಖಿತ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಲಾಪವನ್ನು ಸಮಯ ಹೇಳದೆ ಮುಂದೂಡಿ ಪೀಠದಿಂದ ಎದ್ದು ಹೊರನಡೆದರು. “ಸಚಿವರು ಉತ್ತರ ನೀಡದಿರಲು ಕಾರಣ ಹೇಳುವವರೆಗೂ ಸದನ ನಡೆಸುವುದಿಲ್ಲ” ಎಂದು ಹೇಳಿ ಆಡಳಿತ ಪಕ್ಷಕ್ಕೆ ಚಾಟಿ ಏಟು ನೀಡಿದ್ದಾರೆ. ಘಟನೆಯ ಹಿನ್ನೆಲೆ : ವಿಧಾನಸಭೆಯ ಲಿಖಿತ ಪ್ರಶ್ನೆಗಳ ಉತ್ತರ ಮಂಡನೆ ವೇಳೆ ಸಚಿವ ಪರಮೇಶ್ವರ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಒಲಿಂಪಿಕ್ಸ್ ಕನಸಿಗೆ ಸ್ಕ್ವಾಷ್ ಬಲ: JSW ಇಂಡಿಯನ್ ಓಪನ್ 2026ಕ್ಕೆ ಘಟಾನುಘಟಿ ಬ್ರ್ಯಾಂಡ್‌ಗಳ ಸಾಥ್!
    Next Article
    ಮಹಿಳೆಯರ ಚಿತ್ರಕಲಾ ಸ್ಪರ್ದೆ, ತೀರ್ಥಹಳ್ಳಿಯ ಪ್ರಕೃತಿಗೆ ಮೊದಲ ಸ್ಥಾನ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment