Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾಫಿ, ಕರಿಮೆಣಸು, ವಾಹನ, ಜಾನುವಾರು.. ಎಲ್ಲವನ್ನೂ ಕದ್ದ ಕಳ್ಳರು ಅರೆಸ್ಟ್‌

    Source: HOSADIGANTHA

    16 Mar 2026, 02:17 PM
    8 hours ago

    ಹೊಸದಿಗಂತ ವರದಿ ಮಡಿಕೇರಿ: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಗಳಿಂದ ಕಾಫಿ ಹಾಗೂ ಕರಿಮೆಣಸು ಕಳವು ಮಾಡಿದ್ದ ಹಾಗೂ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ‌. ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ನಿವಾಸಿ ಕೆ.ಎಂ. ಕೆ.ಎಂ.ಉಬೈದ್ (36), ಕೇರಳ ರಾಜ್ಯದ ಮಾನಂದವಾಡಿಯ ಕಾಟಿಕೊಳಂ ನಿವಾಸಿ ಅಬ್ದುಲ್ ರೆಹಮಾನ್.ಪಿ (34) ಹಾಗೂ ಮಡಿಕೇರಿ ತಾಲೂಕಿನ ಕೊಟ್ಟಮುಡಿ ನಿವಾಸಿ ಪಿ.ಎಂ.ಮುಜೀಬ್ (36) ಎಂಬವರೇ ಬಂಧಿತ ಆರೋಪಿಗಳು. ಅವರಿಂದ 1,43,500ರೂ.‌ನಗದು, KLI7-B-6927 ಮಹೀಂದ್ರ ಸ್ಕಾರ್ಪಿಯೋ, KL-12-0355 ಮಹೀಂದ್ರ ಬೊಲೇರೊ […] The post ಕಾಫಿ, ಕರಿಮೆಣಸು, ವಾಹನ, ಜಾನುವಾರು.. ಎಲ್ಲವನ್ನೂ ಕದ್ದ ಕಳ್ಳರು ಅರೆಸ್ಟ್‌ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ವಂಚನೆ ಪ್ರಕರಣ | ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್‌ ಬಂಧನ
    Next Article
    ಟು ವ್ಹೀಲರ್‌ಗೆ ಡಿಕ್ಕಿಯಾದ ಕಾರ್: ಅಪ್ಪ-ಮಗನಿಗೆ ಗಂಭೀರ ಗಾಯ‌

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment