Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹೆಂಡತಿ ಜತೆ ಸಂಸಾರ ಮಾಡೋಕೆ ಬಿಡ್ತಿಲ್ಲ ಎಂದು ಸಿಟ್ಟಿನಲ್ಲಿ ಮರ್ಡ*ರ್‌ ಮಾಡಿದ ವ್ಯಕ್ತಿ!

    Source: HOSADIGANTHA

    16 Mar 2026, 03:13 PM
    7 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಬುದ್ದ ನಗರದ ಸರ್ಕಲ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆ ವಿವರ : ಕೊಲೆ ಆರೋಪಿ ಸಾಧಿಕ್‌ವುಲ್ಲಾ. ಈತ ನಗರದ ಜೋಗಿಮಟ್ಟಿ ರಸ್ತೆಯ ೧ನೇ ಕ್ರಾಸ್ ನಿವಾಸಿ. ಈತ ಶಬಾನಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಶಬಾನಾಳನ್ನು ತನ್ನೊಂದಿಗೆ ಸಂಸಾರ ಮಾಡಲು ಆಕೆಯ ತವರುಮನೆಯವರು ಹಾಗೂ ಆಕೆಯ ಮಾವ ತಾಜ್‌ಪೀರ್ ಬಿಡುತ್ತಿಲ್ಲ ಎಂದು ಆರೋಪಿ ದೂರಿದ್ದಾನೆ. ಈ ಸಂಬಂಧ ಭಾನುವಾರ […] The post ಹೆಂಡತಿ ಜತೆ ಸಂಸಾರ ಮಾಡೋಕೆ ಬಿಡ್ತಿಲ್ಲ ಎಂದು ಸಿಟ್ಟಿನಲ್ಲಿ ಮರ್ಡ*ರ್‌ ಮಾಡಿದ ವ್ಯಕ್ತಿ! appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಮನಿ ಡಬ್ಲಿಂಗ್‌ | ಮನೆಯಲ್ಲಿ ಶೋಧಕಾರ್ಯದ ವೇಳೆ ಎಸ್ಕೇಪ್‌ ಆಗಿದ್ದ ನಗರಸಭೆ ಮಾಜಿ ಸದಸ್ಯ ಅರೆಸ್ಟ್‌
    Next Article
    ಐಪಿಎಲ್ 2026: ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್; ಮಾರ್ಚ್ 28ಕ್ಕೆ ಆರ್‌ಸಿಬಿ ಮೊದಲ ಪಂದ್ಯ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment