Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನೈತಿಕತೆ, ಸಾಹಿತ್ಯ ಮತ್ತು ಜ್ಞಾನಪೀಠ ಪ್ರಶಸ್ತಿ…..

    Source: Nudikarnataka

    18 Mar 2026, 07:29 AM
    7 hours ago

    ವಿವೇಕಾನಂದ ಎಚ್.ಕೆ ಭಾರತ ಸಾಹಿತ್ಯದ ನೊಬೆಲ್ ಎಂದೇ ಹೆಸರಾದ ಜ್ಞಾನಪೀಠ ಪ್ರಶಸ್ತಿ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಮಾತ್ರವಲ್ಲ, ಅದನ್ನು ಪಡೆದ ವ್ಯಕ್ತಿಗಳು ಆಯಾ ಭಾಷೆಯ ದಾರ್ಶನಿಕರು, ಮಾರ್ಗದರ್ಶಕರು, ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಗಳು, ಆದರ್ಶ ವ್ಯಕ್ತಿಗಳು, ಮಾದರಿ ವ್ಯಕ್ತಿತ್ವದವರು ಆಗುವುದು ಮಾತ್ರವಲ್ಲದೇ, ಅವರ ಭಾವಚಿತ್ರಗಳು ಶಾಲಾ-ಕಾಲೇಜಿನಿಂದ ಹಿಡಿದು ಅನೇಕ ಸಂಘ ಸಂಸ್ಥೆಗಳು ಗೋಡೆಗೆ ಅಲಂಕಾರವಾಗುತ್ತಾರೆ. ಜೊತೆಗೆ ಪೀಳಿಗೆಯಿಂದ ಪೀಳಿಗೆ ಅವರನ್ನು ಪರಿಚಯಿಸುತ್ತಾ, ಕಲಿಸುತ್ತಾ, ಅನುಕರಿಸುತ್ತಾ ಮುನ್ನಡೆಯಲಾಗುತ್ತದೆ. ಇಂತಹ ಜ್ಞಾನಪೀಠ ಪ್ರಶಸ್ತಿ ಒಂದು ಬಹುದೊಡ್ಡ ತೂಕವನ್ನು ಹೊಂದಿದೆ. […] The post ನೈತಿಕತೆ, ಸಾಹಿತ್ಯ ಮತ್ತು ಜ್ಞಾನಪೀಠ ಪ್ರಶಸ್ತಿ….. appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಏಪ್ರಿಲ್ 1 ರಿಂದ ಬದಲಾಗಲಿವೆ ಇನ್ಕಮ್ ಟ್ಯಾಕ್ಸ್ ನಿಯಮಗಳು: ನಗದು ವಹಿವಾಟು ಮಾಡುವ ಮುನ್ನ ಈ 8 ನಿಯಮ ಓದಿಕೊಳ್ಳಿ!
    Next Article
    Renewable energy|ಆಡಳಿತಾತ್ಮಕ ವಿಳಂಬಗಳಿಂದ ನವೀಕರಿಸಬಹುದಾದ ಇಂಧನ ವಿಸ್ತರಣೆ ನಿಧಾನಗತಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment