Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೆ.ಆರ್.ಪೇಟೆ | ಯುವ ರೈತ ಪುಟ್ಟೇಗೌಡ ಹೃದಯಘಾತದಿಂದ ನಿಧನ

    Source: Nudikarnataka

    22 Mar 2026, 02:53 PM
    7 hours ago

    ಕೃಷ್ಣರಾಜಪೇಟೆ ತಾಲೂಕಿನ ಎಳನೀರು ವ್ಯಾಪಾರಿಗಳು ಹಾಗೂ ಉದ್ಯಮಿಗಳಾದ ಭಾರತಿಪುರ ಪುಟ್ಟಣ್ಣ ಅವರ ಪುತ್ರ ಪುಟ್ಟೇಗೌಡ(45) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಕೃಷಿ ಚಟುವಟಿಕೆಗಳನ್ನು ಮುಗಿಸಿಕೊಂಡು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ಕೃಷಿಕರಾದ ಪುಟ್ಟೇಗೌಡ ಅವರು ಏಕಾಏಕಿ ಕುಸಿದು ಬಿದ್ದು ಎದೆ ನೋವು ಎಂದು ಒದ್ದಾಡುತ್ತಿದ್ದಾಗ, ಕೂಡಲೇ ಕುಟುಂಬದ ಸದಸ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಮೃತರು ಸಾವಿಗೆ ಶರಣಾಗಿದರು. ಇವರು ಪತ್ನಿ ವಾಣಿ, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಸಹೋದರಿಯರು, ತಾಯಿ ತಾಯಮ್ಮ, […] The post ಕೆ.ಆರ್.ಪೇಟೆ | ಯುವ ರೈತ ಪುಟ್ಟೇಗೌಡ ಹೃದಯಘಾತದಿಂದ ನಿಧನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸಿಎಂ ಮತ್ತು ಪಿಎಂ ಆಗಿ ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ
    Next Article
    ಟ್ರಾನ್ಸ್‌ಫಾರ್ಮರ್ ನಿಂದ ಸಿಡಿದ ಬೆಂಕಿಯ ಕಿಡಿಗೆ ಹೊತ್ತಿ ಉರಿದ ಟಯರ್ ಅಂಗಡಿ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment