Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಕೈ’ – ‘ಕಮಲ’ದ ಜತೆ ಸೇರಿ ಜೆಡಿಎಸ್ ಅಡಮಾನ ಇಡುವ ಹುನ್ನಾರ : ರವೀಂದ್ರ ಶ್ರೀಕಂಠಯ್ಯ ಹೇಳಿದ್ದೇನು ?

    Source: Nudikarnataka

    10 Apr 2026, 01:00 PM
    20 hours ago

    ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕೆಲವು ಅತೃಪ್ತ ಆತ್ಮಗಳ ಜೊತೆ ಸೇರಿ ಜೆಡಿಎಸ್ ಪಕ್ಷವನ್ನು ಅಡಮಾನ ಇಡುವ ವ್ಯಕ್ತಿಯ ಹುನ್ನಾರದ ವಿರುದ್ಧ ನಾನು ಸಿಡಿದೆದ್ದಿದ್ದು, ವರ್ತನೆ ಸರಿಯಾಗದಿದ್ದರೆ ಮುಂದೆ ದಾಖಲೆ ಸಮೇತ ಆತನ ನಡವಳಿಕೆಗಳನ್ನು ಮಾಧ್ಯಮಕ್ಕೆ ಬಿಚ್ಚಿಡುವ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪರೋಕ್ಷ ವಾಗ್ದಾಳಿ ನಡೆಸಿದರು. ಮಂಡ್ಯನಗರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಹೆಸರಿನಲ್ಲಿ ಹಲವು ಅಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆದು ಕಾರ್ಯಕರ್ತರು ಹಾಗೂ […] The post ‘ಕೈ’ – ‘ಕಮಲ’ದ ಜತೆ ಸೇರಿ ಜೆಡಿಎಸ್ ಅಡಮಾನ ಇಡುವ ಹುನ್ನಾರ : ರವೀಂದ್ರ ಶ್ರೀಕಂಠಯ್ಯ ಹೇಳಿದ್ದೇನು ? appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಗೃಹಲಕ್ಷ್ಮಿ ಹಣವನ್ನು ಸಾಲದ ಕಂತಿಗೆ ಕಡಿತ ಮಾಡುವಂತಿಲ್ಲ ; ಸಿಎಂ ಆದೇಶ
    Next Article
    ಹಿಂದಿ ಪರ ಪಿಐಎಲ್ ಸಲ್ಲಿಸಿದ್ದ ವ್ಯಕ್ತಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment