Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸರ್ಕಾರಿ ಸಭೆ ಸಮಾರಂಭ ಮಾಡಲು ಅನುಕೂಲ : ಶಾಸಕ ಬಿ.ದೇವೇಂದ್ರಪ್ಪ

    Source: Dinamana

    14 Apr 2026, 04:57 PM
    15 hours ago

    ಜಗಳೂರು:ನಗರ ಮಟ್ಟದಲ್ಲಿರುವಂತಹ ಸುಸ್ಸಜ್ಜಿತವಾದ ಸಭಾಂಗಣವನ್ನು ತಾಲೂಕು ಮಟ್ಟದಲ್ಲಿ ಮಾಡಿರುವುದು ಸರ್ಕಾರಿ ಸಭೆ ಸಮಾರಂಭಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಮಂಗಳವಾರ 35 ಲಕ್ಷ 90 ಸಾವಿರ ರೂ ವೆಚ್ಚದಲ್ಲಿ ನವಿಕೃತ ತಾಲೂಕು ಪಂಚಾಯಿ ಸಭಾಂಗಣವನ್ನು ಉದ್ಘಾ ಟಿಸಿ ಮಾತನಾಡಿ, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಳೇ ಯ ಕಟ್ಟಡವನ್ನು ನವೀಕರಣ ಮಾಡಲಾಗಿದ್ದು ವಿಧಾನಸಭೆಯಲ್ಲಿರುವಂತಹ ಸುಸಜ್ಜಿತವಾದ ಪರಿಕರಗಳನ್ನು ಅಳವಡಿಸಿ ನವಿಕೃತ ಗೊಳಿಸಿರುವುದು ಸಂತಸದ ವಿಚಾರವಾಗಿದೆ. ಇಂಥ ಭವ್ಯವಾದ ಕಟ್ಟಡವನ್ನು ನೋಡಿದ ಜನಪ್ರತಿನಿಧಿಗಳು ನಾನು ಸದಸ್ಯರಾಗಬೇಕು ಎಂದು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
    Next Article
    ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ : ಗಂಗಾಧರಸ್ವಾಮಿ ಜಿ.ಎಂ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment