Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾಲ್ಕು ಬೃಹತ್‌ ತಾಲೂಕುಗಳಿಗೂ ಉಡುಪಿಯಲ್ಲಿರುವ ಅಗ್ನಿಶಾಮಕದಳದ ವಾಹನವೇ ಆಸರೆ!

    Source: HOSADIGANTHA

    17 Apr 2026, 08:58 AM
    6 hours ago

    ಸುದೀಪ್ ರಾಜ್ ಸುಳ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗ್ನಿ ಅವಘಡಗಳ ಸರಣಿಯು ಅಗ್ನಿಶಾಮಕ ದಳದ ಅಸಹಾಯಕತೆಯನ್ನು ಬಿಚ್ಚಿಡುತ್ತಿದ್ದು, ವಿಶೇಷವಾಗಿ ಬ್ರಹ್ಮಾವರ ಭಾಗಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯ ಅಗತ್ಯತೆ ತೀವ್ರವಾಗಿ ಎದ್ದು ಕಾಣುತ್ತಿದೆ. ಪ್ರಸಕ್ತ 2026ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು268 ಅಗ್ನಿ ಅವಘಡಗಳು ಸಂಭವಿಸಿದ್ದು, ಈ ಪೈಕಿ ಬ್ರಹ್ಮಾವರ ವ್ಯಾಪ್ತಿಯೊಂದರಲ್ಲೇ 60ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸಂಭವಿಸುವ ತುರ್ತು ಅನಾಹುತಗಳ ಸಂದರ್ಭದಲ್ಲಿ ಉಡುಪಿಯಿಂದಲೇ ವಾಹನ ಬರಬೇಕಾದ ಅನಿವಾರ್ಯತೆ ಇರುವುದರಿಂದ, ಬೆಂಕಿ […] The post ನಾಲ್ಕು ಬೃಹತ್‌ ತಾಲೂಕುಗಳಿಗೂ ಉಡುಪಿಯಲ್ಲಿರುವ ಅಗ್ನಿಶಾಮಕದಳದ ವಾಹನವೇ ಆಸರೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸಾವಿನ ವಿಚಾರಕ್ಕೆ ಸಾಗರ ಟೌನ್​ ಸ್ಟೇಷನ್​ನಲ್ಲಿ ಪೊಲಿಟಿಕ್ಸ್​ V/s ಪೊಲೀಸ್​
    Next Article
    ಯಾದಗಿರಿ ಬಳಿ ಭೀಕರ ಅಪಘಾತ: ಸ್ಥಳದಲ್ಲಿಯೇ ನಾಲ್ಕು ಮಂದಿ ದುರ್ಮ*ರಣ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment