Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೀದಿನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಸಬ್ಬನಹಳ್ಳಿ ರಾಜು ಆಯ್ಕೆ

    Source: Nudikarnataka

    17 Apr 2026, 02:46 PM
    8 hours ago

    ಕರ್ನಾಟಕ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷರಾಗಿ ಸಬ್ಬನಹಳ್ಳಿ ರಾಜು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ತಾಲೀಮು ಸಭಾಂಗಣದಲ್ಲಿ ಹಿರಿಯ ಜಾನಪದ ಕಲಾವಿದರಾದ ಶರಣಪ್ಪ ವಡ್ಡಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕುಮಾರ್ ಕಟ್ಟೆ ಬೆಳಗುಳಿ ಹಾಸನ, ಪ್ರದಾನ ಕಾರ್ಯದರ್ಶಿಯಾಗಿ ಸಂತೆಕಸಲಗೆರೆ ಬಸವರಾಜು ಮಂಡ್ಯ, ಸಹಕಾರ್ಯದರ್ಶಿಯಾಗಿ ಬಸವರಾಜು ಗೊಬ್ಬಿ ಹಾವೇರಿ, ಖಜಾಂಚಿಯಾಗಿ ಮಂಜುನಾಥ್ ಮುದುಗೇಕರ ಉತ್ತರ ಕನ್ನಡ, ವಿಭಾಗ ಸಂಚಾಲಕರಾಗಿ ಲೋಕೇಶ್ ಭಕ್ತನಕಟ್ಟೆ ಚಿಕ್ಕಮಗಳೂರು, ಶ್ರೀನಿವಾಸ ರಾಮನಗರ, ಪ್ರಕಾಶ ಚಂದಣನವರ […] The post ಬೀದಿನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಸಬ್ಬನಹಳ್ಳಿ ರಾಜು ಆಯ್ಕೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು
    Next Article
    ಮಹಿಳೆಯರನ್ನು ಪೊಲೀಸರು ಗೌರವದಿಂದ ನಡೆಸಿಕೊಳ್ಳಿ ; ಡಾ.ನಾಗಲಕ್ಷ್ಮಿ ಚೌಧರಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment