Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಿಎಂ ಪುತ್ರನಿಗೆ ಎಲ್ಲವೂ ಬೇಕು, ಸ್ಥಳೀಯರಿಗೆ ಅಧಿಕಾರ ಬೇಡವೇ? ‘ಕೈ’ ವಿರುದ್ಧ ಸಾರಾ ಮಹೇಶ್ ಕಿಡಿ

    Source: HOSADIGANTHA

    17 Apr 2026, 01:05 PM
    11 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರಕ್ಕೆ ದಮ್ಮಿಲ್ಲ, ಸೋಲಿನ ಭಯ ಅವರನ್ನು ಕಾಡುತ್ತಿದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ಚಾಟಿ ಬೀಸಿದರು. ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟವಾಗುವುದು ಗ್ಯಾರಂಟಿ. ಈ ಸತ್ಯ ಮನವರಿಕೆಯಾಗಿರುವುದರಿಂದಲೇ ಸರ್ಕಾರ ಚುನಾವಣೆಯನ್ನು ಮುಂದೂಡುತ್ತಿದೆ. ಕೇವಲ ಸಿಎಂ ಮತ್ತು ಅವರ ಪುತ್ರ ಮಾತ್ರ ಅಧಿಕಾರದಲ್ಲಿದ್ದರೆ ಸಾಲದು, […] The post ಸಿಎಂ ಪುತ್ರನಿಗೆ ಎಲ್ಲವೂ ಬೇಕು, ಸ್ಥಳೀಯರಿಗೆ ಅಧಿಕಾರ ಬೇಡವೇ? ‘ಕೈ’ ವಿರುದ್ಧ ಸಾರಾ ಮಹೇಶ್ ಕಿಡಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    DAY – 41 : Insta 75 Days Revision Plan-2026 : MODERN INDIA
    Next Article
    PSIR Optional for UPSC 2027 Batch 1 by Nikhil Gowda Sir | Insights IAS PSIR Optional Course Starting 25 April 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment