Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದಾವಣಗೆರೆ | ಕುಡಿಯುವ ನೀರಿನಲ್ಲಿ ವ್ಯತ್ಯಯ

    Source: Dinamana

    28 Apr 2026, 12:29 PM
    20 hours ago

    ದಾವಣಗೆರೆ ಏ.28 : ಕೆಯುಐಡಿಎಫ್‌ಸಿ ಇಲಾಖಾ ವತಿಯಿಂದ ನಗರದಲ್ಲಿ 24*7 ಜಲಸಿರಿ ಯೋಜನೆಯ ದುರಸ್ತಿ ಕಾರ್ಯವನ್ನು ಏ.27 ರಿಂದ 29 ರವರೆಗೆ ಕೈಗೊಳ್ಳಲಾಗಿದೆ. Read also : ಸರ್ಕಾರಿ ಐಟಿಐ ಪ್ರವೇಶಾತಿ: ಆನ್‌ಲೈನ್ ಅರ್ಜಿ ಆಹ್ವಾನ ಆದುದರಿಂದ ರಾಜನಹಳ್ಳಿ ಜಾಕ್‌ವೆಲ್‌ನಿಂದ ಬಾತಿ ನೀರು ಶುದ್ದೀಕರಣ ಘಟಕಕ್ಕೆ ನೀರನ್ನು ಸರಬರಾಜು ಮಾಡುವ ಪೈಪ್‌ಲೈನ್ ಅನ್ನು ಆಂಜನೇಯ ದೇವಸ್ಥಾನ, ಬಾತಿ ಹತ್ತಿರ ಹಾಗೂ ಅರಗನಹಳ್ಳಿ, ಎನ್.ಹೆಚ್ ಬೈಪಾಸ್ ಹತ್ತಿರ ದುರಸ್ಥಿ ಕಾರ್ಯ ನಡೆಯಲಿದ್ದು ಎರಡು ದಿನಗಳು ಕುಡಿಯುವ ನೀರಿನದವಿತರಣೆಯಲ್ಲಿ ವ್ಯತ್ಯಯವಾಗಲಿದೆ ಎಂದು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಹರಿಹರದ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ರೂ.3 ಕೋಟಿ ಅನುದಾನ : ಸಚಿವ ಎಸ್.ಎಸ್.ಎಂ. ಭರವಸೆ
    Next Article
    ಸರ್ಕಾರಿ ಐಟಿಐ ಪ್ರವೇಶಾತಿ: ಆನ್‌ಲೈನ್ ಅರ್ಜಿ ಆಹ್ವಾನ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment